ಬಿಎಸ್ವೈ ಸಂಪುಟಕ್ಕೆ 10+3; ನೂತನ ಶಾಸಕರೆಲ್ಲರಿಗಿಲ್ಲ ಬೆಲ್ಲ
- ಸಚಿವ ಸಂಪುಟ ವಿಸ್ತರಿಸಲು ಬಿ.ಎಸ್. ಯಡಿಯೂರಪ್ಪಗೆ ಹೈಕಮಾಂಡ್ ಹಸಿರು ನಿಶಾನೆ
- ಉಪಚುನಾವಣೆ ಗೆದ್ದ 11 ಶಾಸಕರ ಪೈಕಿ 10 ಮಂದಿಗೆ ಮಾತ್ರ ಸಚಿವ ಸ್ಥಾನ
- ಉಮೇಶ್ ಕತ್ತಿ, ಲಿಂಬಾವಳಿ ಮತ್ತು ಆಚಾರ್ಗೆ ಮಂತ್ರಿ ಭಾಗ್ಯ
ಬೆಂಗಳೂರು (ಫೆ.01): ಸಚಿವ ಸಂಪುಟ ವಿಸ್ತರಿಸಲು ಬಿ.ಎಸ್. ಯಡಿಯೂರಪ್ಪಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದ ಬೆನ್ನಲ್ಲೇ, ರಾಜ್ಯ ಬಿಜೆಪಿ ವಲಯದಲ್ಲಿ ಸಂಚಲನ ಶುರುವಾಗಿದೆ.
ಇದನ್ನೂ ನೋಡಿ | 'ಸಚಿವ ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ'...
ಉಪಚುನಾವಣೆ ಗೆದ್ದ 11 ಶಾಸಕರ ಪೈಕಿ 10 ಮಂದಿಗೆ ಮಾತ್ರ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದ್ದು ಬೆಳಗಾವಿಯ ಒಬ್ಬ ಶಾಸಕನಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ. ಇಲ್ಲಿದೆ ಮತ್ತಷ್ಟು ಡೀಟೆಲ್ಸ್..
ಇದನ್ನೂ ನೋಡಿ | ನವದೆಹಲಿಯ ಅಮೆರಿಕನ್ ಎಂಬೆಸ್ಸಿ ಮುಂದೆ ಡಿಕೆಶಿ ಕಂಡ ಆ ದೃಶ್ಯ!...
"