'ಸಂಪುಟ ವಿಸ್ತರಿಸಲು ಯಡಿಯೂರಪ್ಪ ಅವಸರ'
ಸಂಪುಟ ವಿಸ್ತರಿಸಲು ಬಿ. ೆಸ್. ಯಡಿಯೂರಪ್ಪ ಅವಸರದಲ್ಲಿದ್ದಾರೆ| ಎಲ್ಲರಿಗಿಂತ ಹೆಚ್ಚು ಆ್ಯಕ್ಟಿವ್ ಮುಖ್ಯಮಂತ್ರಿ| ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ
ಬೆಂಗಖಳೂರು[ಜ.30]: ಸಂಪುಟ ವಿಸ್ತರಣೆ ವಿಚಾರವಾಗಿ ಸಿಎಂ ಯಡಿಯೂರಪ್ಪ ಬಹಳ ಅವಸರದಲ್ಲಿದ್ದಾರೆ. ಎಲ್ಲರಿಗಿಂತ ಅವರೇ ಹೆಚ್ಚು ಅರ್ಜೆಂಟ್ನಲ್ಲಿದ್ದಾರೆಮದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮತ್ತ್ಯಾಕೆ ತಡವಾಗುತ್ತಿದೆ ಎಂಬ ಪ್ರಶ್ನೆ ಕೇಳಿದಾಗ ಉತ್ತರಿಸದೇ, ಕೈಮುಗಿದು ತೆರಳಿದ್ದಾರೆ.
ಸಿಎಂ ಪ್ರವಾಸದಿಂದ ದೂರ ಉಳಿದ ಜಾರಕಿಹೊಳಿ ಟೀಮ್..!
ಸದ್ಯ ಸಚಿವ ಸಂಪುಟ ವಿಸ್ತರಣೆಗೆ ಇನ್ನೆಷ್ಟು ದಿನವಾಗುತ್ತದೆ ಎಂಬುವುದೇ ಮೂಡಿರುವ ಪ್ರಶ್ನೆಯಾಗಿದೆ.