Asianet Suvarna News Asianet Suvarna News

ನಡೆಯದ ಮಾತುಕತೆ; ಸಚಿವ ಸಂಪುಟ ಸಭೆ ಮುಂದಕ್ಕೆ

ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ದೆಹಲಿಯಲ್ಲಿ; ಮಾತಿಗೆ ಸಿಗದ ಅಮಿತ್ ಶಾ; ಸಚಿವ ಸಂಪುಟ ಸಭೆ ಮುಂದಕ್ಕೆ

ಬೆಂಗಳೂರು (ಜ.31): ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಸಿಎಂ ಬಿ.ಎಸ್. ಯಡಿಯೂರಪ್ಪ ದೆಹಲಿಯಲ್ಲಿದ್ದಾರೆ. ಆದರೆ ಜೊತೆ ಯಡಿಯೂರಪ್ಪಗೆ ಅಮಿತ್ ಶಾ ಬೇಟಿ ಇನ್ನೂ ಸಾಧ್ಯವಾಗಿಲ್ಲ.

ಇದನ್ನೂ ನೋಡಿ | ಮೈತ್ರಿ ಸರ್ಕಾರ ಉರುಳಿಸಿದವರ ಪರ JDS ಶಾಸಕರ ಬ್ಯಾಟಿಂಗ್!...

ಇಲ್ಲಿ ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯನ್ನು ಕೂಡಾ ಮುಂದೂಡಲಾಗಿದೆ. 

ಇದನ್ನೂ ನೋಡಿ: ಸಂಪುಟ ವಿಸ್ತರಣೆ ಹೊತ್ತಲ್ಲಿ ಹಳ್ಳಿಹಕ್ಕಿ ವಿಶ್ವನಾಥ್ ಶಪಥ...

"