Asianet Suvarna News Asianet Suvarna News

ಬಿಎಸ್‌ವೈ ಪಟ್ಟಿಗೆ ಕೊನೆಗೂ 'ಶಾ'ಮ್ಮತಿ; ಸಂಪುಟದ ಸುಳಿವು ಕೊಟ್ರು ರಾಜಹುಲಿ

ಕೊನೆಗೂ ಬಿ.ಎಸ್‌. ಯಡಿಯೂರಪ್ಪ ಮತ್ತು ಅಮಿತ್ ಶಾ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆದಿದೆ.  ಅಮಿತ್ ಶಾ ಭೇಟಿಯಾಗಿ ಹೊರಬಂದ ಯಡಿಯೂರಪ್ಪ ಖುಷಿ-ಖುಷಿಯಾಗಿ ಹೊರಬಂದಿದ್ದಾರೆ.

ನವದೆಹಲಿ (ಜ.31): ಕೊನೆಗೂ ಬಿ.ಎಸ್‌. ಯಡಿಯೂರಪ್ಪ ಮತ್ತು ಅಮಿತ್ ಶಾ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆದಿದೆ.  ಅಮಿತ್ ಶಾ ಭೇಟಿಯಾಗಿ ಹೊರಬಂದ ಯಡಿಯೂರಪ್ಪ ಖುಷಿ-ಖುಷಿಯಾಗಿ ಹೊರಬಂದಿದ್ದಾರೆ.

ಇದನ್ನೂ ಓದಿ | ಸಚಿವ ಸಂಪುಟ ವಿಳಂಬ: ರಮೇಶ್ ಜಾರಕಿಹೊಳಿ ಹೊಸ ಬಾಂಬ್

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದರು. ಅವರೇನು ಹೇಳಿದ್ರು, ಇಲ್ಲಿದೆ ಕೇಳಿ..  

ಇದನ್ನೂ ನೋಡಿ : 'ಸಿಎಂರನ್ನು ಆಟವಾಡಿಸೋಕೆ ಆಗಲ್ಲ'

"

Video Top Stories