Asianet Suvarna News Asianet Suvarna News

ಸಂಪುಟ ವಿಸ್ತರಣೆ: ಸಿಎಂಗೆ ಜತೆ ಕೊನೆಯ ಸರ್ಕಸ್ ನಡೆಸಿದ ನಿರಾಣಿ

ಗುರುವಾರ ಬೆಳಗ್ಗೆ ಸಿಎಂ ಯಡಿಯೂಪರಪ್ಪ ದೆಹಲಿಗೆ ತೆರಳುವ ಮುನ್ನ ಮುರುಗೇಶ್ ನಿರಾಣಿ ಕೊನೆ ಪ್ರಯತ್ನ ನಡೆಸಿದ್ದಾರೆ. ಸಂಪುಟ ವಿಸ್ತರಣೆಯಲ್ಲಿ ತಮ್ಮ ಹೆಸರನ್ನು ಸಹ ಮನ್ನಣೆ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.

ಬೆಂಗಳೂರು, [ಜ.30): ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಬಿಎಸ್ ಯಡಿಯೂರಪ್ಪ ಹೈಕಮಾಂಡ್ ಜತೆ ಚರ್ಚೆಗೆ ದೆಹಲಿಗೆ ತೆರಳಿದ್ದು, ರಾಜ್ಯ ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಂತಾಗಿದೆ.

ಡೆಲ್ಲಿಗೆ ಸಿಎಂ ದೌಡು; ಕ್ಯಾಬಿನೆಟ್ ಗೊಂದಲದ ಗೂಡು

ಗುರುವಾರ ಬೆಳಗ್ಗೆ ಸಿಎಂ ಯಡಿಯೂಪರಪ್ಪ ದೆಹಲಿಗೆ ತೆರಳುವ ಮುನ್ನ ಮುರುಗೇಶ್ ನಿರಾಣಿ ಕೊನೆ ಪ್ರಯತ್ನ ನಡೆಸಿದ್ದಾರೆ. ಸಂಪುಟ ವಿಸ್ತರಣೆಯಲ್ಲಿ ತಮ್ಮ ಹೆಸರನ್ನು ಸಹ ಮನ್ನಣೆ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.
 

Video Top Stories