RR ನಗರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ; ಮುನಿರತ್ನಗೆ ಬಿಜೆಪಿ ನಾಯಕರ ಸಾಥ್
RR ನಗರ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮುನಿರತ್ನಗೆ, ಅಶ್ವಥ್ ನಾರಾಯಣ್ , ಆರ್ ಅಶೋಕ್ ಸಾಥ್ ನೀಡಿದ್ಧಾರೆ. ಅತ್ತ ಜೆಡಿಎಸ್ನಿಂದ ವಿ. ಕೃಷ್ಣಮೂರ್ತಿ ನಾಮಪತ್ರ ಸಲ್ಲಿಸಿದ್ಧಾರೆ.
ಬೆಂಗಳೂರು (ಅ. 14): RR ನಗರ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮುನಿರತ್ನಗೆ, ಅಶ್ವಥ್ ನಾರಾಯಣ್ , ಆರ್ ಅಶೋಕ್ ಸಾಥ್ ನೀಡಿದ್ಧಾರೆ. ಅತ್ತ ಜೆಡಿಎಸ್ನಿಂದ ವಿ. ಕೃಷ್ಣಮೂರ್ತಿ ನಾಮಪತ್ರ ಸಲ್ಲಿಸಿದ್ದಾರೆ.
RR ನಗರ ಚುನಾವಣೆ: ಗೆಲುವು ನಮ್ಮದೇ ಎನ್ನುವ ನಿರೀಕ್ಷೆಯಲ್ಲಿ ಮುನಿರತ್ನ
ಮುನಿರತ್ನ ಪರ ಬೆಂಬಲಿಗರು ಬಿಬಿಎಂಪಿ ಕಚೇರಿ ಮುಂದೆ ಜಮಾಯಿಸಿದ್ದಾರೆ. ತಮ್ಮ ನಾಯಕರ ಪರ ಘೋಷಣೆ ಕೂಗಿದ್ಧಾರೆ. ಆರ್ ಅರ್ ನಗರವನ್ನು ತಮ್ಮ ವಶ ಮಾಡಿಕೊಳ್ಳುವ ರಣೋತ್ಸಾಹ ಅಭ್ಯರ್ಥಿಗಳಲ್ಲಿ ಕಾಣಿಸುತ್ತಿದೆ.