ಸುವರ್ಣ ಸ್ಪೆಷಲ್: ಬೆಂಕಿ ರಾಜನಿಗೆ ಬಂಡೆ ರಕ್ಷಣೆ..!
ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಬೆಂಕಿ ರಾಜನಿಗೆ ಬಂಡೆ ರಕ್ಷಣೆ. ಶಾಸಕ ಅಖಂಡ ಶ್ರೀನಿವಾರ್ತಿ ಮನೆಗೆ ಬೆಂಕಿ ಇಟ್ಟವರಿಗೆ ಇದ್ಯಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೃಪಾಕಟಾಕ್ಷ?
ಬೆಂಗಳೂರು, (ನ.03): ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಬೆಂಕಿ ರಾಜನಿಗೆ ಬಂಡೆ ರಕ್ಷಣೆ. ಶಾಸಕ ಅಖಂಡ ಶ್ರೀನಿವಾರ್ತಿ ಮನೆಗೆ ಬೆಂಕಿ ಇಟ್ಟವರಿಗೆ ಇದ್ಯಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೃಪಾಕಟಾಕ್ಷ?
ಮಾಜಿ ಮೇಯರ್ ಸಂಪತ್ರಾಜ್ಗಾಗಿ ತೀವ್ರ ಶೋಧ; ಹೊರರಾಜ್ಯಗಳಲ್ಲೂ ಫೀಲ್ಡಿಗಿಳಿದಿದೆ ಸಿಸಿಬಿ
ಬೆಂಕಿ ರಾಜನ ಬೆನ್ನಿಗೆ ಬಂಡೆಯಂತೆ ನಿಂತಿರೋದ್ಯಾಕೆ..? ಅಖಂಡ ಅಗ್ನಿ ಖಾಂಡದಲ್ಲಿ ಡಿಕೆಶಿ ವರ್ಸಸ್ ಸಿದ್ದರಾಮಯ್ಯ ಯುದ್ಧ.. ಏನಿದು ರಹಸ್ಯ? ಇದೇ ಇವತ್ತಿನ ಸುವರ್ಣ ಸ್ಪೆಷಲ್..