Asianet Suvarna News Asianet Suvarna News

ಬಿಜೆಪಿ ರಾಮನನ್ನೂ ನಂಬುತ್ತೆ, ಕೃಷ್ಣನನ್ನೂ ನಂಬುತ್ತೆ , ನಾವೆಲ್ಲಾ ಒಂದಾಗಿದ್ದಕ್ಕೆ ಕಾಂಗ್ರೆಸ್‌ಗೆ ಉರಿ'

ನಾವೆಲ್ಲಾ ಒಂದಾಗಿ ಬಸವರಾಜ ಬೊಮ್ಮಾಯಿ ಅವರನ್ನ ಮುಖ್ಯಮಂತ್ರಿ ಮಾಡಿದ್ದೇವೆ. ನಾವೆಲ್ಲಾ ಒಂದಾಗಿದ್ದಕ್ಕೆ ಕಾಂಗ್ರೆಸ್‌ಗೆ ಉರಿಯುತ್ತಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.
 

First Published Aug 1, 2021, 6:28 PM IST | Last Updated Aug 1, 2021, 6:28 PM IST

ಬೆಂಗಳೂರು, (ಆ.01): ನಾವೆಲ್ಲಾ ಒಂದಾಗಿ ಬಸವರಾಜ ಬೊಮ್ಮಾಯಿ ಅವರನ್ನ ಮುಖ್ಯಮಂತ್ರಿ ಮಾಡಿದ್ದೇವೆ. ನಾವೆಲ್ಲಾ ಒಂದಾಗಿದ್ದಕ್ಕೆ ಕಾಂಗ್ರೆಸ್‌ಗೆ ಉರಿಯುತ್ತಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.

'ಡಿಸಿಎಂ, ಸಚಿವ ಸ್ಥಾನ ಕೊಡದಿದ್ರೆ ಶಾಸಕನಾಗೇ ಇರ್ತೀನಿ, ಲಾಬಿ ಕೂಡಾ ಮಾಡಲ್ಲ'

ಬಿಜೆಪಿ ರಾಮನನ್ನೂ ನಂಬುತ್ತೆ, ಕೃಷ್ಣನನ್ನೂ ನಂಬುತ್ತೆ ಅಂತೆಲ್ಲಾ ಈಶ್ವರಪ್ಪ ಹೇಳುವ ಮೂಲಕ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.  

Video Top Stories