Asianet Suvarna News Asianet Suvarna News

ರಾಮುಲುಗೆ ಕೊನೆಗೂ ಒಲಿದು ಬಂತು ಡಿಸಿಎಂ ಭಾಗ್ಯ?

ಗರಿಗೆದರಿದ ಸಚಿವ ಸಂಪುಟ ಚಟುವಟಿಕೆ; ಬಿಜೆಪಿಯಿಂದ ಅಂತಿಮ ಹಂತದ ಕಸರತ್ತು; ಶ್ರೀರಾಮುಲುಗೆ ಕೊನೆಗೂ ಸಿಗಲಿದೆ ಡಿಸಿಎಂ ಹುದ್ದೆ?

ಬೆಂಗಳೂರು (ಜ.29): ರಾಜ್ಯ ರಾಜಕಾರಣದಲ್ಲಿ ಗರಿಗೆದರಿದೆ ಸಚಿವ ಸಂಪುಟ ಕಸರತ್ತು. ಬಿಜೆಪಿಯಲ್ಲಿ ಅಂತಿಮ ಹಂತದ ಚರ್ಚೆಗಳು ನಡೆಯುತ್ತಿವೆ. 

ಈ ಹಿಂದೆ ಡಿಸಿಎಂ ಹುದ್ದೆಯಿಂದ ವಂಚಿತರಾಗಿದ್ದ ಮೊಳಕಾಲ್ಮೂರು ಶಾಸಕ, ಸಚಿವ ಶ್ರೀರಾಮುಲುಗೆ ಕೊನೆಗೂ ಡಿಸಿಎಂ ಹುದ್ದೆ ಸಿಗಲಿದೆ  ಎಂದು ಹೇಳಲಾಗುತ್ತಿದೆ. ಇಲ್ಲಿದೆ ಡಿಟೆಲ್ಸ್...

ಇದನ್ನೂ ನೋಡಿ | ಉಮೇಶ್ ಕತ್ತಿ ಭರ್ಜರಿ ಲಾಬಿ

"