Panchanga: ಇಂದು ಲಲಿತಾಪರಮೇಶ್ವರಿ ಆರಾಧನೆಯಿಂದ ಶುಭ ಫಲ

ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಶುಕ್ರವಾರ, ತೃತೀಯ ತಿಥಿ, ಅನೂರಾಧ ನಕ್ಷತ್ರವಾಗಿದೆ. 

Share this Video
  • FB
  • Linkdin
  • Whatsapp

ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಶುಕ್ರವಾರ, ತೃತೀಯ ತಿಥಿ, ಅನೂರಾಧ ನಕ್ಷತ್ರವಾಗಿದೆ. ಈ ದಿವಸ ಶುಕ್ರವಾರದಂದು ತೃತೀಯಯುಕ್ತವಾಗಿರುವುದು ಬಹಳ ಶ್ರೇಷ್ಟವಾಗಿದೆ. ಇದನ್ನ ವಿಜಯಾತಿಥಿ ಅಂತ ಕರೆಯಲಾಗುತ್ತದೆ. ಲಲಿತಾಪರಮೇಶ್ವರಿ ಆರಾಧನೆಗೆ ಶುಕ್ರವಾರ ಅತ್ಯಂತ ಪ್ರಶಸ್ತವಾಗಿದೆ. ಹೀಗಾಗಿ ಇಂದು ಲಲಿತಾಪರಮೇಶ್ವರಿ ಆರಾಧನೆ ಮಾಡಿದರೆ ಶುಭ ಫಲ ಪ್ರಾಪ್ತಿಯಾಗುತ್ತದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

DAILY HOROSCOPE: ಪರರ ಟೀಕೆಗೆ ಮುದುಡುವ ಮೀನದ ಮನಸ್ಸು

Related Video