Asianet Suvarna News Asianet Suvarna News

ಪಂಚಾಂಗ ಫಲ: ಇಂದು ಗುರು ದತ್ತಾತ್ರೇಯರನ್ನು ಸ್ಮರಿಸಿದರೆ ಶುಭಫಲ

ಶುಭೋದಯ ಓದುರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ಚತುರ್ದಶಿ ತಿಥಿ, ವಿಶಾಖಾ ನಕ್ಷತ್ರ. ಇಂದು ಗುರುವಾರವಾಗಿದ್ದು ಇಂದು ನರಸಿಂಹ ಜಯಂತಿ ಇದೆ. ಜೊತೆಗೆ ದತ್ತಾತ್ರೇಯರ ಸ್ಮರಣೆ ಮಾಡಿದರೆ ಶುಭ ಫಲ. ಇಂದಿನ ದಿನ ವೈಶಿಷ್ಟ್ಯತೆ ಬಗ್ಗೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇಲ್ಲಿದೆ ನೋಡಿ....! 

ಶುಭೋದಯ ಓದುರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ಚತುರ್ದಶಿ ತಿಥಿ, ವಿಶಾಖಾ ನಕ್ಷತ್ರ. ಇಂದು ಗುರುವಾರವಾಗಿದ್ದು ಇಂದು ನರಸಿಂಹ ಜಯಂತಿ ಇದೆ. ಜೊತೆಗೆ ದತ್ತಾತ್ರೇಯರ ಸ್ಮರಣೆ ಮಾಡಿದರೆ ಶುಭ ಫಲ. ಇಂದಿನ ದಿನ ವೈಶಿಷ್ಟ್ಯತೆ ಬಗ್ಗೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇಲ್ಲಿದೆ ನೋಡಿ....! 

"

Video Top Stories