Asianet Suvarna News Asianet Suvarna News

ಪಂಚಾಂಗ: ಮಹಾಲಕ್ಷ್ಮೀ ಆರಾಧನೆಯಿಂದ ಸಂಪತ್ತು, ಸೌಭಾಗ್ಯ ನಿಮ್ಮದಾಗಲಿದೆ!

31 ಡಿಸೆಂಬರ್ 2020, ಗುರುವಾರದ ಪಂಚಾಂಗ| ಮಾರ್ಗಶಿರ ಮಾಸದ ಕೃಷ್ಣ ಪಕ್ಷಕ್ಕೆ ತಲುಪಿದ್ದೇವೆ. ಕೃಷ್ಣ ಪಕ್ಷದ ಮೊದಲ ದಿನವಿಂದು. ಮಾರ್ಗಶಿರ ಮಾಸದ ಗುರುವಾರದಂದು ಮಾರ್ಗಶೀರ್ಷ ಲಕ್ಷ್ಮೀ ವೃತ ಬಹಳ ವಿಶೇಷ. ಲಕ್ಷ್ಮಿಯ ಆರಾಧನೆ ಮಾಡಿ ಸಂಪತ್ತು, ಸೌಭಾಗ್ಯ ಕರುಣಿಸುತ್ತಾಳೆ. ಅಷ್ಟ ಲಕ್ಷ್ಮಿಯರು ಎಲ್ಲವನ್ನೂ ಕರುಣಿಸುತ್ತಾರೆ. 

First Published Dec 31, 2020, 9:49 AM IST | Last Updated Dec 31, 2020, 9:49 AM IST

31 ಡಿಸೆಂಬರ್ 2020, ಗುರುವಾರದ ಪಂಚಾಂಗ| ಮಾರ್ಗಶಿರ ಮಾಸದ ಕೃಷ್ಣ ಪಕ್ಷಕ್ಕೆ ತಲುಪಿದ್ದೇವೆ. ಕೃಷ್ಣ ಪಕ್ಷದ ಮೊದಲ ದಿನವಿಂದು. ಮಾರ್ಗಶಿರ ಮಾಸದ ಗುರುವಾರದಂದು ಮಾರ್ಗಶೀರ್ಷ ಲಕ್ಷ್ಮೀ ವೃತ ಬಹಳ ವಿಶೇಷ. ಲಕ್ಷ್ಮಿಯ ಆರಾಧನೆ ಮಾಡಿ ಸಂಪತ್ತು, ಸೌಭಾಗ್ಯ ಕರುಣಿಸುತ್ತಾಳೆ. ಅಷ್ಟ ಲಕ್ಷ್ಮಿಯರು ಎಲ್ಲವನ್ನೂ ಕರುಣಿಸುತ್ತಾರೆ.