Asianet Suvarna News Asianet Suvarna News

ಪಂಚಾಂಗ: ಇಂದು ಗುರುಗಳ ಪ್ರಾರ್ಥನೆಯಿಂದ ಒಳಿತಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷವಾಗಿದೆ. ಇಂದು ಗುರುವಾರವಾಗಿದ್ದು ಷಷ್ಠಿ ತಿಥಿ, ಉತ್ತರಾಭಾದ್ರ ನಕ್ಷತ್ರವಾಗಿದೆ. ಈ ದಿವಸ ಮನೋಸಾಕ್ಷಾತ್ಕಾರವಾಗಲು ಗುರುಗಳ ಪ್ರಾರ್ಥನೆ ಮಾಡಬೇಕು. ಈ ಗುರುವಾರ ಗುರು ಸಿಗಲಿ, ಗುರುಗಳ ಕೃಪಕಟಾಕ್ಷವಾಗಲಿ ಅಂತ ಮನಸಾರೆ ಪ್ರಾರ್ಥನೆ ಮಾಡಿದರೆ ಒಳಿತಾಗುವುದು. 

ದಿನ ಭವಿಷ್ಯ: ಮಿಥುನ ರಾಶಿಯವರಿಗೆ ಆತಂಕದ ದಿನ, ಹಣಕಾಸಿನ ನಷ್ಟ!

Video Top Stories