Asianet Suvarna News Asianet Suvarna News

ಪಂಚಾಂಗ ಫಲ: ಇಂದು ಶಿವಶಕ್ತಿಯರ ಆರಾಧನೆಗೆ ಪ್ರಶಸ್ತವಾದ ದಿನ..!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ತೃತೀಯ ತಿಥಿ, ಆರ್ದ್ರಾ ನಕ್ಷತ್ರ. ಜ್ಯೇಷ್ಠ ಮಾಸದ ತೃತೀಯ ಬಹಳ ಉತ್ಕೃಷ್ಟವಾದದ್ದು.  ಈ ದಿನ ಶಿವಶಕ್ತಿಯರ ಆರಾಧನೆಗೆ ಪ್ರಶಸ್ತವಾದದ್ದು. ಜ್ಯೇಷ್ಠಮಾಸದ ತೃತೀಯ ದಿನ ನಾವು ರಂಭಾ ವ್ರತವನ್ನು ಆರಾಧಿಸಬೇಕಂತೆ. ಯಾಕೆ ಅಂತ ಪಾರ್ವತಿ, ಶಿವನನ್ನು ಕೇಳಿದಾಗ ಶಿವ ಏನನ್ನುತ್ತಾನೆ? ಇಲ್ಲಿದೆ ನೋಡಿ..! 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ತೃತೀಯ ತಿಥಿ, ಆರ್ದ್ರಾ ನಕ್ಷತ್ರ. ಜ್ಯೇಷ್ಠ ಮಾಸದ ತೃತೀಯ ಬಹಳ ಉತ್ಕೃಷ್ಟವಾದದ್ದು.  ಈ ದಿನ ಶಿವಶಕ್ತಿಯರ ಆರಾಧನೆಗೆ ಪ್ರಶಸ್ತವಾದದ್ದು. ಜ್ಯೇಷ್ಠಮಾಸದ ತೃತೀಯ ದಿನ ನಾವು ರಂಭಾ ವ್ರತವನ್ನು ಆರಾಧಿಸಬೇಕಂತೆ. ಯಾಕೆ ಅಂತ ಪಾರ್ವತಿ, ಶಿವನನ್ನು ಕೇಳಿದಾಗ ಶಿವ ಏನನ್ನುತ್ತಾನೆ? ಇಲ್ಲಿದೆ ನೋಡಿ..!