ಯುವ ಸಂಸದರ ನಡುವೆ ಕಿಡಿ ಹೊತ್ತಿಸಿದ ಐಎಂಎ, ಸೂರ್ಯ VS ಪ್ರಜ್ವಲ್
ರಾಜ್ಯದ ಇಬ್ಬರು ಸಂಸದರ ನಡುವೆ ಸಂಸತ್ ನಲ್ಲಿ ವಾಗ್ಯುದ್ಧ ನಡೆದಿದೆ. ವಾಕ್ಸಮರಕ್ಕೆ ಕಾರಣವಾಗಿದ್ದು ಬಹುಕೋಟಿ ಐಎಂಎ ಹಗರಣ. ಯುವ ಸಂಸದರಾದ ಪ್ರಜ್ವಲ್ ರೇವಣ್ಣ ಮತ್ತು ತೇಜಸ್ವಿ ಸೂರ್ಯ ನಡುವಿನ ವಾಕ್ಸಮರ ಹೇಗಿತ್ತು?
ರಾಜ್ಯದ ಇಬ್ಬರು ಸಂಸದರ ನಡುವೆ ಸಂಸತ್ ನಲ್ಲಿ ವಾಗ್ಯುದ್ಧ ನಡೆದಿದೆ. ವಾಕ್ಸಮರಕ್ಕೆ ಕಾರಣವಾಗಿದ್ದು ಬಹುಕೋಟಿ ಐಎಂಎ ಹಗರಣ. ಯುವ ಸಂಸದರಾದ ಪ್ರಜ್ವಲ್ ರೇವಣ್ಣ ಮತ್ತು ತೇಜಸ್ವಿ ಸೂರ್ಯ ನಡುವಿನ ವಾಕ್ಸಮರ ಹೇಗಿತ್ತು?