ಅಖಾಡಕ್ಕೆ ಧುಮುಕಿದ ಡಿಕೆಶಿ; ಬಹುದಿನಗಳ ಬಳಿಕ ‘ಖದರ್’ ಮಾತು!
ಇತ್ತೀಚೆಗೆ ಪಕ್ಷದೊಳಗಿನ ಆಂತರಿಕ ಕಚ್ಚಾಟದ ವಿಷಯದಲ್ಲಿ ಮೌನವಹಿಸಿದ್ದ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಮತ್ತೆ ಅಖಾಡಕ್ಕಿಳಿದಿದ್ದಾರೆ. ಭಿನ್ನಮತೀಯರ ವಿರುದ್ಧ ತಮ್ಮ ಎಂದಿನ ಸ್ಟೈಲ್ನಲ್ಲಿ ಗುಡುಗಿದ್ದಾರೆ.
ಬೆಂಗಳೂರು (ಜು.02): ಇತ್ತೀಚೆಗೆ ಪಕ್ಷದೊಳಗಿನ ಆಂತರಿಕ ಕಚ್ಚಾಟದ ವಿಷಯದಲ್ಲಿ ಮೌನವಹಿಸಿದ್ದ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಮತ್ತೆ ಅಖಾಡಕ್ಕಿಳಿದಿದ್ದಾರೆ. ಭಿನ್ನಮತೀಯರ ವಿರುದ್ಧ ತಮ್ಮ ಎಂದಿನ ಸ್ಟೈಲ್ನಲ್ಲಿ ಗುಡುಗಿದ್ದಾರೆ.
ಜಿಂದಾಲ್ಗೆ ಭೂಮಿ ನೀಡುವ ವಿಚಾರವಾಗಿ ವಿಜಯನಗರ ಶಾಸಕ ಆನಂದ್ ಸಿಂಗ್ ಸೋಮವಾರ ರಾಜೀನಾಮೆ ನೀಡಿದ್ದು, ಅದರ ಬೆನ್ನಲ್ಲೇ ಗೋಕಾಕ್ ಶಾಸಕ ರಮೇಶ್ ರಾಜೀನಾಮೆ ಕೂಡಾ ರಾಜೀನಾಮೆ ರವಾನಿಸಿದ್ದರು.
ನಿನ್ನೆ ಆನಂದ್ ಸಿಂಗ್ ರಾಜೀನಾಮೆಯಿಂದ ಶಾಕ್ ಆಗಿದೆ ಎಂದಿದ್ದ ಡಿಕೆಶಿ, ಇಂದು ತಮ್ಮ ಎಂದಿನ ಖಡಕ್ ಶೈಲಿಯಲ್ಲಿ ಮಾತನಾಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಈ ಸ್ಟೋರಿಯಲ್ಲಿ...