Asianet Suvarna News Asianet Suvarna News

ನಿಮ್ಮ ಲೀಡರ್ ಸಿದ್ದುನಾ? BSYನಾ?: ಸುವರ್ಣ ನ್ಯೂಸ್ ಪ್ರಶ್ನೆ ಕೇಳಿ ಶಾಸಕ ಹೆಬ್ಬಾರ್ ತಬ್ಬಿಬ್ಬು!

ಮೂರು ವಾರಗಳಿಂದ ಮುಂಬೈನಲ್ಲಿ ಬೀಡು ಬಿಟ್ಟಿದ್ದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಊರಿಗೆ ಮರಳಿದ್ದಾರೆ. ಹೀಗಿರುವಾಗ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು ಕೆಲ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 'ನಾವು ಅತೃಪ್ತರಲ್ಲ, ಅಸಹಾಯಕ ಶಾಸಕರು' ಎಂದಿರುವ ಹೆಬ್ಬಾರ್ ಈ ವೇಳೆ ತನ್ನ ನೋವನ್ನೂ ಹಂಚಿಕೊಂಡಿದ್ದಾರೆ. ಇದೇ ನಿಮ್ಮ ನಾಯಕರು ಸಿದ್ದರಾಮಯ್ಯನಾ? ಯಡಿಯೂರಪ್ಪನಾ ಎಂದಾಗ ಮಾತ್ರ ಕೊಂಚ ಗಲಿಬಿಲಿಗೊಂಡ ಶಾಸಕರು ಇಂಟರೆಸ್ಟಿಂಗ್ ಉತ್ತರವನ್ನೇ ನೀಡಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನು? ನೀವೇ ನೋಡಿ

ಬೆಂಗಳೂರು[ಜು.25]: ಮೂರು ವಾರಗಳಿಂದ ಮುಂಬೈನಲ್ಲಿ ಬೀಡು ಬಿಟ್ಟಿದ್ದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಊರಿಗೆ ಮರಳಿದ್ದಾರೆ. ಹೀಗಿರುವಾಗ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು ಕೆಲ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 'ನಾವು ಅತೃಪ್ತರಲ್ಲ, ಅಸಹಾಯಕ ಶಾಸಕರು' ಎಂದಿರುವ ಹೆಬ್ಬಾರ್ ಈ ವೇಳೆ ತನ್ನ ನೋವನ್ನೂ ಹಂಚಿಕೊಂಡಿದ್ದಾರೆ. ಇದೇ ನಿಮ್ಮ ನಾಯಕರು ಸಿದ್ದರಾಮಯ್ಯನಾ? ಯಡಿಯೂರಪ್ಪನಾ ಎಂದಾಗ ಮಾತ್ರ ಕೊಂಚ ಗಲಿಬಿಲಿಗೊಂಡ ಶಾಸಕರು ಇಂಟರೆಸ್ಟಿಂಗ್ ಉತ್ತರವನ್ನೇ ನೀಡಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನು? ನೀವೇ ನೋಡಿ

Video Top Stories