ಉಪಸಮರ ಸೋಲುವ ಭೀತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್?
ಈವರೆಗೆ ಮೈತ್ರಿಕೂಟದ ಎರಡನೇ ಹಂತದ ನಾಯಕರಿಗೆ ಸೀಮಿತವಾಗಿದ್ದ ವಾಕ್ಸಮರ, ಈಗ ಉಭಯಪಕ್ಷದ ವರಿಷ್ಠರ ನಡುವೆಯೇ ಶುರುವಾಗಿದೆ. ಸಿದ್ದರಾಮಯ್ಯ ಬಗ್ಗೆ ವಿಶ್ವನಾಥ್ ಹೇಳಿಕೆ, ಆ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ಕಾಂಗ್ರೆಸ್ ಹೈಕಮಾಂಡನ್ನೇ ಚಿಂತೆಗೀಡುಮಾಡಿದೆ. ನಾಯಕದ್ವಯರ ನಡುವಿನ ಭಿನ್ನಮತ ಉಪಚುನಾವಣೆ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಾ ಎಂಬ ಬಗ್ಗೆ ಆತಂಕ ಹೈಕಮಾಂಡ್ಗೆ ಶುರುವಾಗಿದೆ.
ಈವರೆಗೆ ಮೈತ್ರಿಕೂಟದ ಎರಡನೇ ಹಂತದ ನಾಯಕರಿಗೆ ಸೀಮಿತವಾಗಿದ್ದ ವಾಕ್ಸಮರ, ಈಗ ಉಭಯಪಕ್ಷದ ವರಿಷ್ಠರ ನಡುವೆಯೇ ಶುರುವಾಗಿದೆ. ಸಿದ್ದರಾಮಯ್ಯ ಬಗ್ಗೆ ವಿಶ್ವನಾಥ್ ಹೇಳಿಕೆ, ಆ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ಕಾಂಗ್ರೆಸ್ ಹೈಕಮಾಂಡನ್ನೇ ಚಿಂತೆಗೀಡುಮಾಡಿದೆ. ನಾಯಕದ್ವಯರ ನಡುವಿನ ಭಿನ್ನಮತ ಉಪಚುನಾವಣೆ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಾ ಎಂಬ ಬಗ್ಗೆ ಆತಂಕ ಹೈಕಮಾಂಡ್ಗೆ ಶುರುವಾಗಿದೆ.