ಮಾತಿಗಿಳಿದ ಸಿದ್ದರಾಮಯ್ಯಗೆ ಗರ್ವಭಂಗ; ಆನಂದ್ ಸಿಂಗ್ ಸೈಲೆಂಟ್ ಸ್ಟ್ರೋಕ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಜಯನಗರ MLA ಆನಂದ್ ಸಿಂಗ್ ಕಾಂಗ್ರೆಸ್ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಭೇಟಿಯಾಗಲು ಬಯಸಿದ್ದ ಸಿದ್ದರಾಮಯ್ಯರಿಗೇ ಆನಂದ್ ಸಿಂಗ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಜು.04): ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಜಯನಗರ MLA ಆನಂದ್ ಸಿಂಗ್ ಕಾಂಗ್ರೆಸ್ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಭೇಟಿಯಾಗಲು ಬಯಸಿದ್ದ ಸಿದ್ದರಾಮಯ್ಯರಿಗೇ ಆನಂದ್ ಸಿಂಗ್ ಖಡಕ್ ತಿರುಗೇಟು ನೀಡಿದ್ದಾರೆ.
ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರವಾಗಿ ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರದೊಂದಿಗೆ ಭಿನ್ನಮತ ತಳೆದಿದ್ದ ಆನಂದ್ ಸಿಂಗ್ ಕಳೆದ ಸೋಮವಾರ ರಾಜೀನಾಮೆ ಸಲ್ಲಿಸಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಹುಟ್ಟುಹಾಕಿದೆ.
ಆನಂದ್ ಸಿಂಗ್ ಏನು ಹೇಳಿದ್ದಾರೆ? ಈ ಸುದ್ದಿ ನೋಡಿ....