Asianet Suvarna News Asianet Suvarna News

‘ಡಿಸಿಎಂ ಕೊಡದಿದ್ರೆ ಉಪಚುನಾವಣೆಯಲ್ಲಿ ಪರಿಣಾಮ ಎದುರಿಸಿ’

ವಾಲ್ಮೀಕಿ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನವನ್ನೇ ನೀಡಬೇಕಾಗಿತ್ತು. ಆದರೆ ಸಮುದಾಯಕ್ಕೆ ಡಿಸಿಎಂ ಹುದ್ದೆಯನ್ನು ನೀಡಿಲ್ಲ.. ಅನ್ಯಾಯವಾಗಿದ್ದು ಸರಿ ಮಾಡಬೇಕು ಇಲ್ಲವಾದರೆ ಉಪಚುನಾವಣೆಯಲ್ಲಿ ತಕ್ಕ ಪಾಠವನ್ನು ಬಿಜೆಪಿ ಕಲಿಯಬೇಕಾಗುತ್ತದೆ ಎಂದು ಸಮುದಾಯದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ವಾಲ್ಮೀಕಿ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನವನ್ನೇ ನೀಡಬೇಕಾಗಿತ್ತು. ಆದರೆ ಸಮುದಾಯಕ್ಕೆ ಡಿಸಿಎಂ ಹುದ್ದೆಯನ್ನು ನೀಡಿಲ್ಲ.. ಅನ್ಯಾಯವಾಗಿದ್ದು ಸರಿ ಮಾಡಬೇಕು ಇಲ್ಲವಾದರೆ ಉಪಚುನಾವಣೆಯಲ್ಲಿ ತಕ್ಕ ಪಾಠವನ್ನು ಬಿಜೆಪಿ ಕಲಿಯಬೇಕಾಗುತ್ತದೆ ಎಂದು ಸಮುದಾಯದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

Video Top Stories