Asianet Suvarna News Asianet Suvarna News

ಚೇತನ್ 'ಕಾಂತಾರ' ಅವಾಂತರ: 'ಭೂತ' ಬಿಡಿಸುತ್ತಿರುವ ತುಳುನಾಡಿನ ಜನರು

ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂಬ ನಟ ಚೇತನ್ ಹೇಳಿಕೆಗೆ ಕಾಂತಾರ ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ ನೋ ಕಮೆಂಟ್ಸ್ ಎಂದಿದ್ದಾರೆ. ಆದರೆ ತುಳುನಾಡಿನ ಜನರೇ ಚೇತನ್'ಗೆ ಪ್ರತ್ಯುತ್ತರ ಕೊಟ್ಟಿದ್ದಾರೆ.

First Published Oct 21, 2022, 1:27 PM IST | Last Updated Oct 21, 2022, 1:27 PM IST

ಚೇತನ್ ನೀಡಿದ ಹೇಳಿಕೆ ರಾಜ್ಯದಲ್ಲಿ ಕಾಂತಾರ ಕುರಿತು ಮತ್ತೊಂದು ಹೊಸ ಅಲೆ ಹುಟ್ಟಿಸಿದೆ. ಅವರ ವಿರುದ್ಧ ಘಟಾನುಘಟಿಗಳು ಕಿಡಿ ಕಾರಿದ್ದಾರೆ. ಸಂಸ್ಕೃತಿ ಇಲ್ಲದವರು ಸಂಸ್ಕೃತಿಯ ಬಗ್ಗೆ ಮಾತಾಡಬಾರರು ಎಂದು ತಿಳಿದಿದ್ದಾರೆ. ಹಾಗೂ ಕಾಂತಾರ ಚಿತ್ರದ ವಿರುದ್ಧ ಅಪಸ್ವರ ಎತ್ತಿರುವ ನಟ ಚೇತನ್ ವಿರುದ್ಧ ಹಿಂದೂ ಪರ ಸಂಘಟನೆಗಳು ದೂರು ದಾಖಲಿಸುತ್ತಿದ್ದಾರೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

Video Top Stories