Asianet Suvarna News Asianet Suvarna News

ರೈಲು ಡಿಕ್ಕಿ: ನರಳುತ್ತಲೇ ಪ್ರಾಣಬಿಟ್ಟ ಗಜರಾಜ.. ಕಣ್ಣೀರ ವಿಡಿಯೋ

ಧುಬಾರಿ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ಜೋರಾಗಿ ಹೋಗುತ್ತಿತ್ತು. ಗಜರಾಜ ಸಹ ಅದೇ ಮಾರ್ಗವಾಗಿ ಬರುತ್ತಿದ್ದ. ಭಾನುವಾರ ಮುಂಜಾನೆ ನಡೆಯಬಹುದಾಗಿದ್ದ ಅವಘಡದ ಸೂಚನೆ ಯಾರಿಗೂ ಇರಲಿಲ್ಲ.  ಪಶ್ಚಿಮ ಬಂಗಾಳದ ಬನಾರತ್-ನಾಗ್ರಕತಾ ಮಾರ್ಗ ಮಧ್ಯೆ ಘೋರ ಅವಘಡ ಸಂಭವಿಸಿಯೇ ಹೋಯಿತು. ವಿಹರಿಸುತ್ತಿದ್ದ ಆನೆಗೆ ರೈಲು ಡಿಕ್ಕಿಯಾಯಿತು. ಗಂಭೀರ ಗಾಯಗೊಂಡ ಗಜರಾಜನ ಕಣ್ಣೀರು ಮಾತ್ರ ಹೇಳಲು ಅಸಾಧ್ಯ. ನೋವು ತಾಳಲಾರದೆ ಆನೆ ಪ್ರಾಣವನ್ನು ಬಿಟ್ಟಿತು.

ಧುಬಾರಿ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ಜೋರಾಗಿ ಹೋಗುತ್ತಿತ್ತು. ಗಜರಾಜ ಸಹ ಅದೇ ಮಾರ್ಗವಾಗಿ ಬರುತ್ತಿದ್ದ. ಭಾನುವಾರ ಮುಂಜಾನೆ ನಡೆಯಬಹುದಾಗಿದ್ದ ಅವಘಡದ ಸೂಚನೆ ಯಾರಿಗೂ ಇರಲಿಲ್ಲ.  ಪಶ್ಚಿಮ ಬಂಗಾಳದ ಬನಾರತ್-ನಾಗ್ರಕತಾ ಮಾರ್ಗ ಮಧ್ಯೆ ಘೋರ ಅವಘಡ ಸಂಭವಿಸಿಯೇ ಹೋಯಿತು. ವಿಹರಿಸುತ್ತಿದ್ದ ಆನೆಗೆ ರೈಲು ಡಿಕ್ಕಿಯಾಯಿತು. ಗಂಭೀರ ಗಾಯಗೊಂಡ ಗಜರಾಜನ ಕಣ್ಣೀರು ಮಾತ್ರ ಹೇಳಲು ಅಸಾಧ್ಯ. ನೋವು ತಾಳಲಾರದೆ ಆನೆ ಪ್ರಾಣವನ್ನು ಬಿಟ್ಟಿತು.

Video Top Stories