ನಾಳೆ ಬಿಎಸ್ವೈಸಚಿವ ಸಂಪುಟ ವಿಸ್ತರಣೆ ಪಕ್ಕಾ; ಶಾ ತಂತ್ರ ಮೂಡಿಸಿದೆ ಅಚ್ಚರಿ!
ಸಿಎಂ ಬಿ ಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆ ನಾಳೆ ಆಗಲಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಅಚ್ಚರಿಯಲ್ಲೇ ಅಚ್ಚರಿ ಸಂಪುಟ ರಚನೆಯಾಗಲಿದೆ. ಮಂತ್ರಿಮಾಡಿ ಎಂದು ಯಾರೂ ಪಟ್ಟುಹಿಡಿಯುವಂತಿಲ್ಲ. ಬಿಎಸ್ ವೈ ಸರ್ಕಾರದಲ್ಲೀ ಮೋದಿ ಮಾದರಿಯ ಸಂಪುಟ ರಚನೆಯಾಗಲಿದೆ. ಲಾಬಿ ಮಾಡಲು ಹೋದವರಿಗೆ ಶಾ ಕಟ್ಟುನಿಟ್ಟಿನ ಸಂದೇಶ ನೀಡಿದ್ದಾರೆ.
ಸಿಎಂ ಬಿ ಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆ ನಾಳೆ ಆಗಲಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಅಚ್ಚರಿಯಲ್ಲೇ ಅಚ್ಚರಿ ಸಂಪುಟ ರಚನೆಯಾಗಲಿದೆ. ಮಂತ್ರಿಮಾಡಿ ಎಂದು ಯಾರೂ ಪಟ್ಟುಹಿಡಿಯುವಂತಿಲ್ಲ. ಬಿಎಸ್ ವೈ ಸರ್ಕಾರದಲ್ಲೀ ಮೋದಿ ಮಾದರಿಯ ಸಂಪುಟ ರಚನೆಯಾಗಲಿದೆ. ಲಾಬಿ ಮಾಡಲು ಹೋದವರಿಗೆ ಶಾ ಕಟ್ಟುನಿಟ್ಟಿನ ಸಂದೇಶ ನೀಡಿದ್ದಾರೆ.