Asianet Suvarna News Asianet Suvarna News

ಅಹಮದಾಬಾದ್ ಬಿಟ್ಟ ನಿತ್ಯಾ ಶಿಷ್ಯರು ಎಲ್ಲಿಗೆ ಹೊರಟರು?

ಬೆಂಗಳೂರು(ಡಿ. 02) ಸ್ವಾಮಿ ನಿತ್ಯಾನಂದನ ಶಿಷ್ಯರು ಅಹಮದಾಬಾದ್ ನಿಂದ ಕಾಲು ಕಿತ್ತಿದ್ದಾರೆ. ಹಾಗಾದರೆ ಎಲ್ಲಿಗೆ ಹೋದರು ಎಂಬ ಪ್ರಶ್ನೆ ಸಹ ಮೂಡಿದೆ.

ಆಶ್ರಮದ ಮೇಲೆ ದಾಳಿ ಮಾಡಿದ ನಂತರ ಒಂದೊಂದೆ ವಿಚಾರಗಳು ಬಯಲಿಗೆ ಬರುತ್ತಿವೆ.  ಒಂದು ಕಡೆ ನಿತ್ಯಾನಂದನಿಗೆ ಹುಡುಕಾಟ ನಡೆಯುತ್ತಿದ್ದರೆ ಅವನ ಶಿಷ್ಯರು ಅಲ್ಲಿಂದ ಕಾಲು ಕಿತ್ತಿದ್ದಾರೆ.

ಬೆಂಗಳೂರು(ಡಿ. 02) ಸ್ವಾಮಿ ನಿತ್ಯಾನಂದನ ಶಿಷ್ಯರು ಅಹಮದಾಬಾದ್ ನಿಂದ ಕಾಲು ಕಿತ್ತಿದ್ದಾರೆ. ಹಾಗಾದರೆ ಎಲ್ಲಿಗೆ ಹೋದರು ಎಂಬ ಪ್ರಶ್ನೆ ಸಹ ಮೂಡಿದೆ.

ಆಶ್ರಮದ ಮೇಲೆ ದಾಳಿ ಮಾಡಿದ ನಂತರ ಒಂದೊಂದೆ ವಿಚಾರಗಳು ಬಯಲಿಗೆ ಬರುತ್ತಿವೆ.  ಒಂದು ಕಡೆ ನಿತ್ಯಾನಂದನಿಗೆ ಹುಡುಕಾಟ ನಡೆಯುತ್ತಿದ್ದರೆ ಅವನ ಶಿಷ್ಯರು ಅಲ್ಲಿಂದ ಕಾಲು ಕಿತ್ತಿದ್ದಾರೆ.

Video Top Stories