ಚುನಾವಣೆ ಬಳಿಕ ತಣ್ಣಗಾಗಿದ್ದ ಡಿಕೆಶಿ ಇದೀಗ ಮತ್ತೆ ತೊಡೆ ತಟ್ಟಿದ್ದೇಕೆ..?
ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ತಣ್ಣಗಾಗಿದ್ದ ಡಿಕೆಶಿ ಇದೀಗ ಮತ್ತೆ ತೊಡೆ ತಟ್ಟಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿರುವ ಈ ಪ್ರಕರಣಕ್ಕೂ ಅವರಿಗೂ ಇರುವ ನಂಟೇನು..? ಬಿಜೆಪಿ ಹಾಗೂ ರಾಜ್ಯ ಸರ್ಕಾರದ ನಡುವಿನ ದಂಗಲ್ ಗೆ ಕಾರಣವಾಗಿರುವ ಈ ಒಂದು ವಿಚಾರ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಮುಂದೇನಾಗಲಿದೆ ಎನ್ನುವುದೇ ಕುತೂಹಲವಾಗಿದೆ.
ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ತಣ್ಣಗಾಗಿದ್ದ ಡಿಕೆಶಿ ಇದೀಗ ಮತ್ತೆ ತೊಡೆ ತಟ್ಟಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿರುವ ಈ ಪ್ರಕರಣಕ್ಕೂ ಅವರಿಗೂ ಇರುವ ನಂಟೇನು..? ಬಿಜೆಪಿ ಹಾಗೂ ರಾಜ್ಯ ಸರ್ಕಾರದ ನಡುವಿನ ದಂಗಲ್ ಗೆ ಕಾರಣವಾಗಿರುವ ಈ ಒಂದು ವಿಚಾರ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಮುಂದೇನಾಗಲಿದೆ ಎನ್ನುವುದೇ ಕುತೂಹಲವಾಗಿದೆ.