Asianet Suvarna News Asianet Suvarna News

ಚುನಾವಣೆ ಬಳಿಕ ತಣ್ಣಗಾಗಿದ್ದ ಡಿಕೆಶಿ ಇದೀಗ ಮತ್ತೆ ತೊಡೆ ತಟ್ಟಿದ್ದೇಕೆ..?

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ತಣ್ಣಗಾಗಿದ್ದ ಡಿಕೆಶಿ ಇದೀಗ ಮತ್ತೆ ತೊಡೆ ತಟ್ಟಿದ್ದಾರೆ.  ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿರುವ ಈ ಪ್ರಕರಣಕ್ಕೂ ಅವರಿಗೂ ಇರುವ ನಂಟೇನು..? ಬಿಜೆಪಿ ಹಾಗೂ ರಾಜ್ಯ ಸರ್ಕಾರದ ನಡುವಿನ ದಂಗಲ್ ಗೆ ಕಾರಣವಾಗಿರುವ ಈ ಒಂದು ವಿಚಾರ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ.  ಮುಂದೇನಾಗಲಿದೆ ಎನ್ನುವುದೇ ಕುತೂಹಲವಾಗಿದೆ.

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ತಣ್ಣಗಾಗಿದ್ದ ಡಿಕೆಶಿ ಇದೀಗ ಮತ್ತೆ ತೊಡೆ ತಟ್ಟಿದ್ದಾರೆ.  ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿರುವ ಈ ಪ್ರಕರಣಕ್ಕೂ ಅವರಿಗೂ ಇರುವ ನಂಟೇನು..? ಬಿಜೆಪಿ ಹಾಗೂ ರಾಜ್ಯ ಸರ್ಕಾರದ ನಡುವಿನ ದಂಗಲ್ ಗೆ ಕಾರಣವಾಗಿರುವ ಈ ಒಂದು ವಿಚಾರ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ.  ಮುಂದೇನಾಗಲಿದೆ ಎನ್ನುವುದೇ ಕುತೂಹಲವಾಗಿದೆ.