Asianet Suvarna News Asianet Suvarna News

ನೆರೆ ಸಂತ್ರಸ್ತರ ಕೈ ಹಿಡಿದ ದಾನಿಗಳ 'ಸುವರ್ಣ' ನುಡಿ!

'ಉತ್ತರ'ದೊಂದಿಗೆ ಕರುನಾಡು, ಸುವರ್ಣ ನ್ಯೂಸ್ ಕನ್ನಡಪ್ರಭ ಅಭಿಯಾನಕ್ಕೆ ಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೆರೆ ಸಂತ್ರಸ್ತರಿಗೆ ಸಹಾಯ ಮಾಡಿ ಎಂದು ನೀಡಿದ ಒಂದು ಕರೆಗೆ ಓಗೊಟ್ಟ ಕರುನಾಡ ಮಂದಿ, ಕೈತುಂಬಾ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದೇ ವೇಳೆ ತಮ್ಮ ಮನದಾಳದ ಮಾತುಗಳನ್ನೂ ಹಂಚಿಕೊಂಡಿದ್ದಾರೆ

'ಉತ್ತರ'ದೊಂದಿಗೆ ಕರುನಾಡು, ಸುವರ್ಣ ನ್ಯೂಸ್ ಕನ್ನಡಪ್ರಭ ಅಭಿಯಾನಕ್ಕೆ ಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೆರೆ ಸಂತ್ರಸ್ತರಿಗೆ ಸಹಾಯ ಮಾಡಿ ಎಂದು ನೀಡಿದ ಒಂದು ಕರೆಗೆ ಓಗೊಟ್ಟ ಕರುನಾಡ ಮಂದಿ, ಕೈತುಂಬಾ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದೇ ವೇಳೆ ತಮ್ಮ ಮನದಾಳದ ಮಾತುಗಳನ್ನೂ ಹಂಚಿಕೊಂಡಿದ್ದಾರೆ

Video Top Stories