Asianet Suvarna News Asianet Suvarna News

ಕರ್ನಾಟಕದ ರಾಜ್ಯಪಾಲರಾಗ್ತಾರಾ ಸುಷ್ಮಾ ಸ್ವರಾಜ್?

ಆಗಸ್ಟ್ ನಲ್ಲಿ  ರಾಜ್ಯಪಾಲ ವಾಜುಬಾಯಿ ವಾಲಾ ಅಧಿಕಾರಾವಧಿ ಮುಕ್ತಾಯವಾಗುತ್ತದೆ. ಮುಂದಿನ ರಾಜ್ಯಪಾಲರಾಗಿ ಮೂವರು ಬಿಜೆಪಿ ನಾಯಕಿಯರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಹಿರಿಯ ನಾಯಕಿ ಸುಮಿತ್ರಾ ಮಹಾಜ್ನ, ಸುಷ್ಮಾ ಸ್ವರಾಜ್ ಹಾಗೂ ಉಮಾಭಾರತಿ ಹೆಸರು ಕೇಳಿ ಬರುತ್ತಿದೆ. ಈ ಮೂವರು ಕರ್ನಾಟಕದ ಜೊತೆ ಉತ್ತಮ ನಂಟಿರುವವರು. ಈ ಮೂವರಲ್ಲಿ ಯಾರಾಗ್ತಾರೆ ಕರ್ನಾಟಕದ ರಾಜ್ಯಪಾಲರು? ಎಂಬುದು ಕುತೂಹಲ ಮೂಡಿಸಿದೆ. 

ಆಗಸ್ಟ್ ನಲ್ಲಿ  ರಾಜ್ಯಪಾಲ ವಾಜುಬಾಯಿ ವಾಲಾ ಅಧಿಕಾರಾವಧಿ ಮುಕ್ತಾಯವಾಗುತ್ತದೆ. ಮುಂದಿನ ರಾಜ್ಯಪಾಲರಾಗಿ ಮೂವರು ಬಿಜೆಪಿ ನಾಯಕಿಯರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಹಿರಿಯ ನಾಯಕಿ ಸುಮಿತ್ರಾ ಮಹಾಜ್ನ, ಸುಷ್ಮಾ ಸ್ವರಾಜ್ ಹಾಗೂ ಉಮಾಭಾರತಿ ಹೆಸರು ಕೇಳಿ ಬರುತ್ತಿದೆ. ಈ ಮೂವರು ಕರ್ನಾಟಕದ ಜೊತೆ ಉತ್ತಮ ನಂಟಿರುವವರು. ಈ ಮೂವರಲ್ಲಿ ಯಾರಾಗ್ತಾರೆ ಕರ್ನಾಟಕದ ರಾಜ್ಯಪಾಲರು? ಎಂಬುದು ಕುತೂಹಲ ಮೂಡಿಸಿದೆ.