Asianet Suvarna News Asianet Suvarna News

ಸಿಎಂ ಕುಮಾರಸ್ವಾಮಿ ವಿರುದ್ಧ ಗುಡುಗಿದ ಸುನಿತಾ ಪುಟ್ಟಣ್ಣಯ್ಯ!

ಸಿಎಂ ಕುಮಾರಸ್ವಾಮಿ ವಿರುದ್ಧ ರಾಜಕೀಯ ಮುಖಂಡರು ವಾಗ್ದಾಳಿ ನಡೆಸುತ್ತಿರುವುದು ಹೊಸದೇನಲ್ಲ. ಆದರೀಗ ರೈತ ಸಂಘದ ಸುನಿತಾ ಪುಟ್ಟಣ್ಣಯ್ಯ ಎಚ್ ಡಿಕೆ ವಿರುದ್ಧ ಗುಡುಗಿದ್ದಾರೆ. ಜಾತಿ ಅಲೆ , ಹಣದ ಅಲೆ ಯನ್ನ ಹರಿಸಿ ಕುಮಾರಸ್ವಾಮಿ ನನ್ನ ಮಗನನ್ನ ಸೋಲಿಸಿದ್ರು, ಸುಳ್ಳು ಭರವಸೆಗಳನ್ನು ನೀಡಿ ನನ್ನ ಮಗನನ್ನ ಸೋಲಿಸಿದ್ರು. ವೃದ್ಧಾಪ್ಯ ವೇತನ , ಶ್ರೀಶಕ್ತಿ ಸಂಘಗಳ ಬಗ್ಗೆ ಸುಳ್ಳು ಭರವಸೆಗಳನ್ನ ನೀಡಿ ನನ್ನ ಮಗನನ್ನ ಸೋಲಿಸಿದ್ರು. ಆದ್ರೆ ಈ ಚುನಾವಣೆಯಲ್ಲಿ ಮಂಡ್ಯ ಜನ ಅವರಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಸುಮಲತಾ ದಿಟ್ಟ ಮಹಿಳೆ, ಭಾಷ ಜ್ನಾನವಿದೆ ಆಗಾಗಿ ಅವರ ಗೆಲುವು ನಮಗೆ ಖುಷಿ ಕೊಟ್ಟಿದೆ. ಮಂಡ್ಯ ಜಿಲ್ಲೆಯ ಗತ್ತನ್ನ ಇಂಡಿಯಾದಲ್ಲಿ ಈ ಚುನಾವಣೆ ತೋರಿಸಿದೆ. ಬೆಳೆಗಳಿಗೇ ನೀರು ಸಾಲುತ್ತಿಲ್ಲ ಅಂತಹದರಲ್ಲಿ ತಮಿಳುನಾಡಿಗೆ ಕಾವೇರಿ ನೀರು ಕೊಡುವುದು ಎಲ್ಲಿ? ಸುಮಲತಾಗೆ ಕಾವೇರಿ ವಿಷಯದಲ್ಲಿ ಕೆಲವು ಮಂತ್ರಿಗಳು ಚಲೆಂಜ್ ಹಾಕಿದ್ದರು. ಕುಮಾರಸ್ವಾಮಿಯವರ  ಮಂತ್ರಿಗಳು ಎಲ್ಲಿ ಹೋಗಿದ್ರು ಇಲ್ಲಿವರೆಗೆ ಯಾಕೆ ಕೆಲಸ ಮಾಡಿಲ್ಲ' ಎಂದು ಪ್ರಶ್ನಿಸಿದ್ದಾರೆ. 

ಮಂಡ್ಯ[ಮೇ.30]: ಸಿಎಂ ಕುಮಾರಸ್ವಾಮಿ ವಿರುದ್ಧ ರಾಜಕೀಯ ಮುಖಂಡರು ವಾಗ್ದಾಳಿ ನಡೆಸುತ್ತಿರುವುದು ಹೊಸದೇನಲ್ಲ. ಆದರೀಗ ರೈತ ಸಂಘದ ಸುನಿತಾ ಪುಟ್ಟಣ್ಣಯ್ಯ ಎಚ್ ಡಿಕೆ ವಿರುದ್ಧ ಗುಡುಗಿದ್ದಾರೆ. ಜಾತಿ ಅಲೆ , ಹಣದ ಅಲೆ ಯನ್ನ ಹರಿಸಿ ಕುಮಾರಸ್ವಾಮಿ ನನ್ನ ಮಗನನ್ನ ಸೋಲಿಸಿದ್ರು, ಸುಳ್ಳು ಭರವಸೆಗಳನ್ನು ನೀಡಿ ನನ್ನ ಮಗನನ್ನ ಸೋಲಿಸಿದ್ರು. ವೃದ್ಧಾಪ್ಯ ವೇತನ , ಶ್ರೀಶಕ್ತಿ ಸಂಘಗಳ ಬಗ್ಗೆ ಸುಳ್ಳು ಭರವಸೆಗಳನ್ನ ನೀಡಿ ನನ್ನ ಮಗನನ್ನ ಸೋಲಿಸಿದ್ರು. ಆದ್ರೆ ಈ ಚುನಾವಣೆಯಲ್ಲಿ ಮಂಡ್ಯ ಜನ ಅವರಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಸುಮಲತಾ ದಿಟ್ಟ ಮಹಿಳೆ, ಭಾಷ ಜ್ನಾನವಿದೆ ಆಗಾಗಿ ಅವರ ಗೆಲುವು ನಮಗೆ ಖುಷಿ ಕೊಟ್ಟಿದೆ. ಮಂಡ್ಯ ಜಿಲ್ಲೆಯ ಗತ್ತನ್ನ ಇಂಡಿಯಾದಲ್ಲಿ ಈ ಚುನಾವಣೆ ತೋರಿಸಿದೆ. ಬೆಳೆಗಳಿಗೇ ನೀರು ಸಾಲುತ್ತಿಲ್ಲ ಅಂತಹದರಲ್ಲಿ ತಮಿಳುನಾಡಿಗೆ ಕಾವೇರಿ ನೀರು ಕೊಡುವುದು ಎಲ್ಲಿ? ಸುಮಲತಾಗೆ ಕಾವೇರಿ ವಿಷಯದಲ್ಲಿ ಕೆಲವು ಮಂತ್ರಿಗಳು ಚಲೆಂಜ್ ಹಾಕಿದ್ದರು. ಕುಮಾರಸ್ವಾಮಿಯವರ  ಮಂತ್ರಿಗಳು ಎಲ್ಲಿ ಹೋಗಿದ್ರು ಇಲ್ಲಿವರೆಗೆ ಯಾಕೆ ಕೆಲಸ ಮಾಡಿಲ್ಲ' ಎಂದು ಪ್ರಶ್ನಿಸಿದ್ದಾರೆ. 

Video Top Stories