Asianet Suvarna News Asianet Suvarna News

ಮೃತ ರೈತರ ಮನೆಗೆ ಸುಮಲತಾ ಭೇಟಿ

ಮೃತ ರೈತರ ಮನೆಗಳಿಗೆ ಸಂಸದೆ ಸುಮಲತಾ ಇಂದು ಭೇಟಿ ನೀಡಲಿದ್ದಾರೆ. ಹೆತ್ತಗೋನಹಳ್ಳಿ ಗ್ರಾಮ ಮೃತ ರೈತ ಹನುಮಯ್ಯ ಮನಗೆ ಇಂದು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಲಿದ್ದಾರೆ.  ಜೊತೆಗೆ ಆಘಲಯ ಗ್ರಾಮದ ಮೃತ ರೈತ ಸುರೇಶ್ ಮನೆಗೆ ಭೇಟಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ರೈತರಿಂದ ಅಹವಾಲನ್ನೂ ಸ್ವೀಕರಿಸಲಿದ್ದಾರೆ. 

ಮೃತ ರೈತರ ಮನೆಗಳಿಗೆ ಸಂಸದೆ ಸುಮಲತಾ ಇಂದು ಭೇಟಿ ನೀಡಲಿದ್ದಾರೆ. ಹೆತ್ತಗೋನಹಳ್ಳಿ ಗ್ರಾಮ ಮೃತ ರೈತ ಹನುಮಯ್ಯ ಮನಗೆ ಇಂದು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಲಿದ್ದಾರೆ.  ಜೊತೆಗೆ ಆಘಲಯ ಗ್ರಾಮದ ಮೃತ ರೈತ ಸುರೇಶ್ ಮನೆಗೆ ಭೇಟಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ರೈತರಿಂದ ಅಹವಾಲನ್ನೂ ಸ್ವೀಕರಿಸಲಿದ್ದಾರೆ. 

Video Top Stories