ಕೆಲಸ ಮಾಡದಿದ್ರೆ ರಾಜೀನಾಮೆ ಕೊಡಲಿ; ತಮ್ಮಣ್ಣಗೆ ಸುಮಲತಾ ಟಾಂಗ್
ಮಂಡ್ಯದಲ್ಲಿ ಕೆಲಸ ಮಾಡಿದ್ದು ನಾವು, ವೋಟ್ ಕೊಡೋದು ಸುಮಲತಾಗೆ ಎಂಬ ಡಿ ಸಿ ತಮ್ಮಣ್ಣ ಹೇಳಿಕೆಗೆ ಸುಮಲತಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಿಮಗೆ ಬೇಜಾರಾಗಿದ್ರೆ ರಾಜಿನಾಮೆ ಕೊಡಿ. ಕೆಲಸ ಮಾಡೋರು ಬೇಕಾದಷ್ಟು ಜನ ಇದ್ದಾರೆ. ನಿಮ್ಮನ್ನೂ ಗೆಲ್ಲಿಸಿದ್ದು ಜನರೇ ಎಂಬುದು ನೆನಪಿರಲಿ. ಇಂಥ ಸಚಿವರಿರುವುದು ನಮ್ಮ ದೌರ್ಭಾಗ್ಯ ಎಂದಿದ್ದಾರೆ.
ಮಂಡ್ಯದಲ್ಲಿ ಕೆಲಸ ಮಾಡಿದ್ದು ನಾವು, ವೋಟ್ ಕೊಡೋದು ಸುಮಲತಾಗೆ ಎಂಬ ಡಿ ಸಿ ತಮ್ಮಣ್ಣ ಹೇಳಿಕೆಗೆ ಸುಮಲತಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಿಮಗೆ ಬೇಜಾರಾಗಿದ್ರೆ ರಾಜಿನಾಮೆ ಕೊಡಿ. ಕೆಲಸ ಮಾಡೋರು ಬೇಕಾದಷ್ಟು ಜನ ಇದ್ದಾರೆ. ನಿಮ್ಮನ್ನೂ ಗೆಲ್ಲಿಸಿದ್ದು ಜನರೇ ಎಂಬುದು ನೆನಪಿರಲಿ. ಇಂಥ ಸಚಿವರಿರುವುದು ನಮ್ಮ ದೌರ್ಭಾಗ್ಯ ಎಂದಿದ್ದಾರೆ.