ಚಿಕಿತ್ಸೆ ಅರ್ಧಕ್ಕೆ ಮೊಟಕುಗೊಳಿಸಿ ಸಿಎಂ ಬೆಂಗಳೂರಿಗೆ ದೌಡು
ಚುನಾವಣೆ ಬಳಿಕ ಉಡುಪಿ ಬಳಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದ ಸಿಎಂ ಎಚ್.ಡಿ. ಕುಮಾರಸ್ವಾಮಿ ಅದನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ. ಶ್ರೀಲಂಕಾ ಸರಣಿ ಸ್ಫೋಟ ಘಟನೆ, ಹಾಗೂ ಅದರಲ್ಲಿ ಜೆಡಿಎಸ್ ಕಾರ್ಯಕರ್ತರು ಸಾವನಪ್ಪಿರುವುದು ತನ್ನನ್ನು ಘಾಸಿಗೊಳಿಸಿದೆ ಎಂದಿರುವ ಸಿಎಂ ಬೆಂಗಳೂರಿಗೆ ವಾಪಾಸಾಗುತ್ತಿದ್ದಾರೆ.
ಚುನಾವಣೆ ಬಳಿಕ ಉಡುಪಿ ಬಳಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದ ಸಿಎಂ ಎಚ್.ಡಿ. ಕುಮಾರಸ್ವಾಮಿ ಅದನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ. ಶ್ರೀಲಂಕಾ ಸರಣಿ ಸ್ಫೋಟ ಘಟನೆ, ಹಾಗೂ ಅದರಲ್ಲಿ ಜೆಡಿಎಸ್ ಕಾರ್ಯಕರ್ತರು ಸಾವನಪ್ಪಿರುವುದು ತನ್ನನ್ನು ಘಾಸಿಗೊಳಿಸಿದೆ ಎಂದಿರುವ ಸಿಎಂ ಬೆಂಗಳೂರಿಗೆ ವಾಪಾಸಾಗುತ್ತಿದ್ದಾರೆ.