Asianet Suvarna News Asianet Suvarna News

ಭ್ರಷ್ಟಾಚಾರ ಆಯ್ತು, ಈಗ ಹೊಸ ಕಹಳೆ ಮೊಳಗಿಸಿದ ಅಣ್ಣಾ ಹಜಾರೆ!

2011-12ರಲ್ಲಿ ‘India Against Corruption’ ಎಂಬ ಭ್ರಷ್ಟಾಚಾರ ವಿರೋಧಿ ಅಭಿಯಾನ ಸೇರಿದಂತೆ ಹಲವಾರು ಸಾಮಾಜಿಕ ಹೋರಾಟಗಳನ್ನು ಮುನ್ನಡೆಸಿದ,  ಹೋರಾಟಗಾರ ಅಣ್ಣಾ ಹಜಾರೆ ಈಗ ‘ಪಕ್ಷ-ರಹಿತ ಪ್ರಜಾತಂತ್ರ’ ವ್ಯವಸ್ಥೆಯ ಪರವಾಗಿ ಧ್ವನಿ ಎತ್ತಿದ್ದಾರೆ. ಯಾವುದೇ ಪಕ್ಷ ಅಥವಾ ಸಂಘಟನೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇರಬಾರದು, ಕೇವಲ ವ್ಯಕ್ತಿಗಳು ಚುನಾವಣೆಗೆ ನಿಲ್ಲಬೇಕು ಎಂಬುವುದು ಹಜಾರೆ ವಾದ. ದೆಹಲಿಯಲ್ಲಿ ನಡೆದ ‘ಪಕ್ಷ-ರಹಿತ ಪ್ರಜಾತಂತ್ರಕ್ಕಾಗಿ ಭಾರತ’ ಎಂಬ  ಕಾರ್ಯಕ್ರಮದಲ್ಲಿ ಅಣ್ಣಾ ಹಜಾರೆ ಈ ಅಭಿಪ್ರಾಯ ವ್ಯಕ್ತಪಡಿಸಿದರು. 

ನವದೆಹಲಿ (ಸೆ.16): 2011-12ರಲ್ಲಿ ‘India Against Corruption’ ಎಂಬ ಭ್ರಷ್ಟಾಚಾರ ವಿರೋಧಿ ಅಭಿಯಾನ ಸೇರಿದಂತೆ ಹಲವಾರು ಸಾಮಾಜಿಕ ಹೋರಾಟಗಳನ್ನು ಮುನ್ನಡೆಸಿದ,  ಹೋರಾಟಗಾರ ಅಣ್ಣಾ ಹಜಾರೆ ಈಗ ‘ಪಕ್ಷ-ರಹಿತ ಪ್ರಜಾತಂತ್ರ’ ವ್ಯವಸ್ಥೆಯ ಪರವಾಗಿ ಧ್ವನಿ ಎತ್ತಿದ್ದಾರೆ. ಯಾವುದೇ ಪಕ್ಷ ಅಥವಾ ಸಂಘಟನೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇರಬಾರದು, ಕೇವಲ ವ್ಯಕ್ತಿಗಳು ಚುನಾವಣೆಗೆ ನಿಲ್ಲಬೇಕು ಎಂಬುವುದು ಹಜಾರೆ ವಾದ. ದೆಹಲಿಯಲ್ಲಿ ನಡೆದ ‘ಪಕ್ಷ-ರಹಿತ ಪ್ರಜಾತಂತ್ರಕ್ಕಾಗಿ ಭಾರತ’ ಎಂಬ  ಕಾರ್ಯಕ್ರಮದಲ್ಲಿ ಅಣ್ಣಾ ಹಜಾರೆ ಈ ಅಭಿಪ್ರಾಯ ವ್ಯಕ್ತಪಡಿಸಿದರು.