Asianet Suvarna News Asianet Suvarna News

ವಚನ ಭ್ರಷ್ಟ ಅನ್ನಿಸಿಕೊಳ್ಳಲು ನಾನು ತಯಾರಿಲ್ಲ; ವಿದಾಯ ಭಾಷಣಕ್ಕೆ 'ಸಿದ್ಧ'ರಾಮಯ್ಯ

ವಿಶ್ವಾಸ ಮತ ಯಾಚಿಸಲು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ವಿಧಿಸಿದ ಗಡುವು ಸನ್ನಿಹಿತವಾಗಿದೆ. ಆದರೆ ಬೆಳಗ್ಗಿನಿಂದ ಸಿಎಂ ಸದನದ ಕಡೆ ತಲೆ ಹಾಕಿಲ್ಲ. ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯರಿಗೆ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ, ಸಿಎಂಗೆ ಕಾದು ಕಾದು ಸಿದ್ದರಾಮಯ್ಯ ಖುದ್ದು ಸುದೀರ್ಘವಾದ ವಿದಾಯ ಭಾಷಣ ಮಾಡಲಿದ್ದಾರೆ.

ಬೆಂಗಳೂರು (ಜು.23): ವಿಶ್ವಾಸ ಮತ ಯಾಚಿಸಲು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ವಿಧಿಸಿದ ಗಡುವು ಸನ್ನಿಹಿತವಾಗಿದೆ. ಆದರೆ ಬೆಳಗ್ಗಿನಿಂದ ಸಿಎಂ ಸದನದ ಕಡೆ ತಲೆ ಹಾಕಿಲ್ಲ. ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯರಿಗೆ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ, ಸಿಎಂಗೆ ಕಾದು ಕಾದು ಸಿದ್ದರಾಮಯ್ಯ ಖುದ್ದು ಸುದೀರ್ಘವಾದ ವಿದಾಯ ಭಾಷಣ ಮಾಡಲಿದ್ದಾರೆ.

Video Top Stories