5 ವರ್ಷದ ಸಾಧನೆ ಏನು ಎಂದಿದ್ದ ವಿಶ್ವನಾಥ್ಗೆ ಉತ್ತರ ಕೊಟ್ಟು ತಿವಿದ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಕೊಟ್ಟ ಹೇಳಿಕೆಯಿಂದ ಮೈತ್ರಿ ನಾಯಕರ ವಾಕ್ಸಮರ ತಾರಕಕ್ಕೇರಿದ್ದು, 5 ವರ್ಷದ ಸಾಧನೆ ಏನು ಎಂದಿದ್ದ ವಿಶ್ವಾನಾಥ್ ಗೆ ಸಿದ್ದು ಉತ್ತರ ನೀಡಿ ತಿವಿದಿದ್ದಾರೆ.
5 ವರ್ಷದ ಸಾಧನೆ ಏನು ಎಂದಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ನಲ್ಲಿ ಉತ್ತರ ನೀಡುವ ಮೂಲಕ ತಿವಿದಿದ್ದಾರೆ. ಹಾಗಾದ್ರೆ 'ಹಳ್ಳಿಹಕ್ಕಿ'ಗೆ ಸಿದ್ದು ಕೊಟ್ಟ ಉತ್ತರ ಹೇಗಿದೆ ಅಂತ ನೋಡೋಣ ಬನ್ನಿ.