Asianet Suvarna News Asianet Suvarna News

ಮೈತ್ರಿ ಕಲಹಕ್ಕೆ ದೇವೇಗೌಡ ಮಾತು ಕಾರಣ ಎಂದ ಸಿದ್ದರಾಮಯ್ಯ

ಮೈತ್ರಿನಾಯಕರಲ್ಲಿ ಕೆಲದಿನಗಳಿಂದ ಮಾತಿನ ಸಮರ ಮುಂದುವರಿದಿದೆ. ಉಭಯ ಪಕ್ಷಗಳ ಎರಡನೇ ಹಂತದ ನಾಯಕರಿಗೆ ಸೀಮಿತವಾಗಿದ್ದ ವಾಕ್ಸಮರ, ಎಚ್. ವಿಶ್ವನಾಥ್ ಮತ್ತು ಸಿದ್ದರಾಮಯ್ಯರ ಮಟ್ಟಿಗೆ ಬಂದಿದೆ. ದೋಸ್ತಿ ಪಕ್ಷಗಳ ನಡುವಿನ ಈ ಮನಸ್ತಾಪಕ್ಕೆ ಜೆಡಿಎಸ್ ಸಚಿವ ಜಿ.ಟಿ. ದೇವೇಗೌಡ ಮಾತೇ ಮೂಲ ಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮೈತ್ರಿನಾಯಕರಲ್ಲಿ ಕೆಲದಿನಗಳಿಂದ ಮಾತಿನ ಸಮರ ಮುಂದುವರಿದಿದೆ. ಉಭಯ ಪಕ್ಷಗಳ ಎರಡನೇ ಹಂತದ ನಾಯಕರಿಗೆ ಸೀಮಿತವಾಗಿದ್ದ ವಾಕ್ಸಮರ, ಎಚ್. ವಿಶ್ವನಾಥ್ ಮತ್ತು ಸಿದ್ದರಾಮಯ್ಯರ ಮಟ್ಟಿಗೆ ಬಂದಿದೆ. ದೋಸ್ತಿ ಪಕ್ಷಗಳ ನಡುವಿನ ಈ ಮನಸ್ತಾಪಕ್ಕೆ ಜೆಡಿಎಸ್ ಸಚಿವ ಜಿ.ಟಿ. ದೇವೇಗೌಡ ಮಾತೇ ಮೂಲ ಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Video Top Stories