ಉಡುಪಿಯಲ್ಲಿ ನೀರಿಗಾಗಿ ಹಾಹಾಕಾರ: ದೇವರ ಮೊರೆ ಹೋದ ನಾಗರೀಕರು
ಕೃಷ್ಣ ನಗರಿ ಉಡುಪಿಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಸ್ವರ್ಣನದಿ ಬತ್ತಿ ಹೋಗಿರುವುದರಿಂದ ನೀರಿಗೆ ತತ್ವಾರ ಉಂಟಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದ್ದ ಜಿಲ್ಲಾಡಳಿತ ನೀತಿ ಸಂಹಿತೆ ನೆಪವೊಡ್ಡಿ ನುಣುಚಿಕೊಳ್ಳುತ್ತಿದೆ. ನೀರಿಗಾಗಿ ನಾಗರೀಕರು ದೇವರ ಮೊರೆ ಹೋಗಿದ್ದಾರೆ.
ಕೃಷ್ಣ ನಗರಿ ಉಡುಪಿಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಸ್ವರ್ಣನದಿ ಬತ್ತಿ ಹೋಗಿರುವುದರಿಂದ ನೀರಿಗೆ ತತ್ವಾರ ಉಂಟಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದ್ದ ಜಿಲ್ಲಾಡಳಿತ ನೀತಿ ಸಂಹಿತೆ ನೆಪವೊಡ್ಡಿ ನುಣುಚಿಕೊಳ್ಳುತ್ತಿದೆ. ನೀರಿಗಾಗಿ ನಾಗರೀಕರು ದೇವರ ಮೊರೆ ಹೋಗಿದ್ದಾರೆ.