Asianet Suvarna News Asianet Suvarna News

ಸಚಿವಾಕಾಂಕ್ಷಿ ಅನರ್ಹ ಶಾಸಕರಿಗೆ ಮತ್ತೊಂದು ಶಾಕ್!

ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ತಮಗೆ ಸಚಿವ ಸ್ಥಾನವನ್ನು ಪಕ್ಕಾ ಮಾಡಲು ಓಡಾಡುತ್ತಿರುವ ಅನರ್ಹ ಶಾಸಕರಿಗೆ ಹಿನ್ನಡೆಯಾಗಿದೆ. ಒಂದೆಡೆ ಅನರ್ಹತೆಯ ಪಟ್ಟ ಇನ್ನೊಂದೆಡೆ ಸಿಗದ ಪಕ್ಕಾ ಭರವಸೆ ಅನರ್ಹ ಶಾಸಕರನ್ನು ಚಿಂತೆಗೀಡು ಮಾಡಿದೆ. ಅದಕ್ಕಾಗಿಯೇ ಕೆಲವರು ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಈಗ ಹಿನ್ನಡೆಯಾಗುವಂಥದ್ದು ಏನಾಯ್ತು? ಈ ಸುದ್ದಿ ನೋಡಿ...   

ಬೆಂಗಳೂರು/ ನವದೆಹಲಿ (ಆ.26): ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ತಮಗೆ ಸಚಿವ ಸ್ಥಾನವನ್ನು ಪಕ್ಕಾ ಮಾಡಲು ಓಡಾಡುತ್ತಿರುವ ಅನರ್ಹ ಶಾಸಕರಿಗೆ ಹಿನ್ನಡೆಯಾಗಿದೆ. ಒಂದೆಡೆ ಅನರ್ಹತೆಯ ಪಟ್ಟ ಇನ್ನೊಂದೆಡೆ ಸಿಗದ ಪಕ್ಕಾ ಭರವಸೆ ಅನರ್ಹ ಶಾಸಕರನ್ನು ಚಿಂತೆಗೀಡು ಮಾಡಿದೆ. ಅದಕ್ಕಾಗಿಯೇ ಕೆಲವರು ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಈಗ ಹಿನ್ನಡೆಯಾಗುವಂಥದ್ದು ಏನಾಯ್ತು? ಈ ಸುದ್ದಿ ನೋಡಿ...   

Video Top Stories