Asianet Suvarna News Asianet Suvarna News

ರಾಜೀನಾಮೆ ಅಂಗೀಕಾರಕ್ಕೆ ಮುನ್ನವೇ ‘ಸ್ಥಾನ’ ಕಳೆದುಕೊಂಡ್ರ ರಮೇಶ್?

ಆನಂದ್ ಸಿಂಗ್ ಬೆನ್ನಲ್ಲೇ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ಪತ್ರವನ್ನು ಸ್ಪೀಕರ್‌ಗೆ ರವಾನಿಸಿದ್ದಾರೆ. ಆದರೆ ಆ ಪತ್ರ ಸ್ಪೀಕರ್‌ ಕೈಸೇರುವ ಮುನ್ನವೇ ಅವರ ಸಹೋದರ, ಸಚಿವ ಸತೀಶ್ ಜಾರಕಿಹೊಳಿ ಮುಂದಿನ ಆಟವನ್ನು ಆರಂಭಿಸಿದ್ದಾರೆ. ರಮೇಶ್‌ಗೆ ಸೆಡ್ಡು ಹೊಡೆಯಲು ತಮ್ಮನ ಮಾಸ್ಟರ್ ಪ್ಲಾನ್ ಈಗಾಗಲೇ ರೆಡಿಯಾಗಿದೆ. ಸತೀಶ್ ಜಾರಕಿಹೊಳಿ ಮಾಸ್ಟರ್ ಪ್ಲಾನ್ ಏನು? ಈ ಸ್ಟೋರಿ ನೋಡಿ....

ಬೆಂಗಳೂರು (ಜು.02): ಆನಂದ್ ಸಿಂಗ್ ಬೆನ್ನಲ್ಲೇ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ಪತ್ರವನ್ನು ಸ್ಪೀಕರ್‌ಗೆ ರವಾನಿಸಿದ್ದಾರೆ. ಆದರೆ ಆ ಪತ್ರ ಸ್ಪೀಕರ್‌ ಕೈಸೇರುವ ಮುನ್ನವೇ ಅವರ ಸಹೋದರ, ಸಚಿವ ಸತೀಶ್ ಜಾರಕಿಹೊಳಿ ಮುಂದಿನ ಆಟವನ್ನು ಆರಂಭಿಸಿದ್ದಾರೆ. ರಮೇಶ್‌ಗೆ ಸೆಡ್ಡು ಹೊಡೆಯಲು ತಮ್ಮನ ಮಾಸ್ಟರ್ ಪ್ಲಾನ್ ಈಗಾಗಲೇ ರೆಡಿಯಾಗಿದೆ. ಸತೀಶ್ ಜಾರಕಿಹೊಳಿ ಮಾಸ್ಟರ್ ಪ್ಲಾನ್ ಏನು? ಈ ಸ್ಟೋರಿ ನೋಡಿ....