Asianet Suvarna News Asianet Suvarna News

ಲಕ್ಷ್ಮೀ ವಿಗ್ರಹ vs ಬುದ್ಧ ಪ್ರತಿಮೆ: ತಾರಕಕ್ಕೇರಿದ ಬೆಂಗಳೂರು ವಿವಿ ಗಲಾಟೆ

ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳ ನಡುವೆ ಪ್ರತಿಮೆ ಸಮರ ತಾರಕ್ಕಕೇರಿದೆ. ವಿವಿ ಕುಲಪತಿ ವಿರುದ್ಧ ತಿರುಗಿ ಬಿದ್ದಿರುವ ವಿದ್ಯಾರ್ಥಿಗಳು, ಬುದ್ಧನ ಪ್ರತಿಮೆ ಮುಟ್ಟಿದರೆ ಹುಷಾರ್ ಎಂದು ಧಮ್ಕಿ ಹಾಕಿದ್ದಾರೆ. ಏನು ನಡೀತಾ ಇದೆ ಬೆಂಗಳೂರು ವಿವಿಯಲ್ಲಿ? ಇಲ್ಲಿದೆ ಫುಲ್ ಡೀಟೆಲ್ಸ್...

ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳ ನಡುವೆ ಪ್ರತಿಮೆ ಸಮರ ತಾರಕ್ಕಕೇರಿದೆ. ವಿವಿ ಕುಲಪತಿ ವಿರುದ್ಧ ತಿರುಗಿ ಬಿದ್ದಿರುವ ವಿದ್ಯಾರ್ಥಿಗಳು, ಬುದ್ಧನ ಪ್ರತಿಮೆ ಮುಟ್ಟಿದರೆ ಹುಷಾರ್ ಎಂದು ಧಮ್ಕಿ ಹಾಕಿದ್ದಾರೆ. ಏನು ನಡೀತಾ ಇದೆ ಬೆಂಗಳೂರು ವಿವಿಯಲ್ಲಿ? ಇಲ್ಲಿದೆ ಫುಲ್ ಡೀಟೆಲ್ಸ್...