Asianet Suvarna News Asianet Suvarna News

ತಹಶೀಲ್ದಾರ್ ಮೇಲೆ ಮಾಜಿ ಸಿಎಂ ಗರಂ, ಬಡವರಿಗೆ ಸ್ಪಂದಿಸದಿದ್ದರೆ ಹುಷಾರ್

ಸ್ವಕ್ಷೇತ್ರ ಬಾದಾಮಿಯಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ತಹಶೀಲ್ದಾರ್ ಮೇಲೆ ಗರಂ ಆಗಿದ್ದಾರೆ. 30 ವರ್ಷಗಳಿಂದ ರಸ್ತೆ ಯಾಕೆ ನಿರ್ಮಾಣ ಆಗಿಲ್ಲ ..ಕೂಡಲೇ ನಿರ್ಮಾಣ ಮಾಡಿ ಎಂದು ಸೂಚಿಸಿದ್ದಾರೆ.

ಸ್ವಕ್ಷೇತ್ರ ಬಾದಾಮಿಯಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ತಹಶೀಲ್ದಾರ್ ಮೇಲೆ ಗರಂ ಆಗಿದ್ದಾರೆ. 30 ವರ್ಷಗಳಿಂದ ರಸ್ತೆ ಯಾಕೆ ನಿರ್ಮಾಣ ಆಗಿಲ್ಲ ..ಕೂಡಲೇ ನಿರ್ಮಾಣ ಮಾಡಿ ಎಂದು ಸೂಚಿಸಿದ್ದಾರೆ.