Asianet Suvarna News Asianet Suvarna News

ಸಕ್ಕರೆನಾಡಿನಲ್ಲಿ ಕಹಿ-ಕಹಿ! ಕಾಂಗ್ರೆಸ್ ಆಯ್ತು, ಈಗ ಜೆಡಿಎಸ್‌ನಲ್ಲಿ ಹುಳಿ-ಹುಳಿ

ಕಾಂಗ್ರೆಸ್‌ನಲ್ಲಿ ಭಿನ್ನಮತ ಇನ್ನೂ ಪೂರ್ಣವಾಗಿ ಶಮನವಾಗಿಲ್ಲ. ಆದರೆ ಮಿತ್ರಪಕ್ಷ ಜೆಡಿಎಸ್‌ನಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಅಪಸ್ವರ ಎದ್ದಿದೆ. ಅದು ಕೂಡಾ, ಜೆಡಿಎಸ್‌ ವರಿಷ್ಠರ ಕುಟುಂಬ ರಾಜಕಾರಣದ ವಿರುದ್ಧ! ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವ ವಿಚಾರದಲ್ಲಿ ಪಕ್ಷದ ಮುಖಂಡರೇ ಅಸಮಾಧಾನಗೊಂಡಿದ್ದಾರೆ.  

ಕಾಂಗ್ರೆಸ್‌ನಲ್ಲಿ ಭಿನ್ನಮತ ಇನ್ನೂ ಪೂರ್ಣವಾಗಿ ಶಮನವಾಗಿಲ್ಲ. ಆದರೆ ಮಿತ್ರಪಕ್ಷ ಜೆಡಿಎಸ್‌ನಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಅಪಸ್ವರ ಎದ್ದಿದೆ. ಅದು ಕೂಡಾ, ಜೆಡಿಎಸ್‌ ವರಿಷ್ಠರ ಕುಟುಂಬ ರಾಜಕಾರಣದ ವಿರುದ್ಧ! ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವ ವಿಚಾರದಲ್ಲಿ ಪಕ್ಷದ ಮುಖಂಡರೇ ಅಸಮಾಧಾನಗೊಂಡಿದ್ದಾರೆ.