Asianet Suvarna News Asianet Suvarna News

ದೇವೇಗೌಡ್ರ ಮೇಲೆ ಅಸಮಾಧಾನ ಹೊರ ಹಾಕಿದ ರೇವಣ್ಣ

ಪ್ರಜ್ವಲ್ ನನ್ನು ಹಾಸನ ರಾಜಕೀಯ ಅಭ್ಯರ್ಥಿ ಎಂದು ಬಿಂಬಿಸಿ ದೇವೇಗೌಡ್ರು ಸುಮ್ಮನಾಗಿದ್ದಾರೆ. ಪ್ರಜ್ವಲ್ ನನ್ನ ರಾಜಕೀಯ ಉತ್ತರಾಧಿಕಾರಿ ಎಂದು ದೇವೇಗೌಡರು ಹೇಳಿದ್ದರು. ಆದರೆ ಇದೀಗ ಪ್ರಜ್ವಲ್ ಬಗ್ಗೆ ದೇವೇಗೌಡರು ಸೊಲ್ಲೇ ಎತ್ತುತ್ತಿಲ್ಲ. ಇದರಿಂದಾಗಿ ಮಗನ ರಾಜಕೀಯ ಭವಿಷ್ಯದ ಬಗ್ಗೆ ರೇವಣ್ಣ- ಭವಾನಿ ಚಿಂತಿತರಾಗಿದ್ದಾರೆ. ದೇವೇಗೌಡ್ರ ಮೇಲೆ ರೇವಣ್ಣ ಅಸಮಾಧಾನ ಹೊರ ಹಾಕಿದ್ದಾರೆ.  

ಪ್ರಜ್ವಲ್ ನನ್ನು ಹಾಸನ ರಾಜಕೀಯ ಅಭ್ಯರ್ಥಿ ಎಂದು ಬಿಂಬಿಸಿ ದೇವೇಗೌಡ್ರು ಸುಮ್ಮನಾಗಿದ್ದಾರೆ. ಪ್ರಜ್ವಲ್ ನನ್ನ ರಾಜಕೀಯ ಉತ್ತರಾಧಿಕಾರಿ ಎಂದು ದೇವೇಗೌಡರು ಹೇಳಿದ್ದರು. ಆದರೆ ಇದೀಗ ಪ್ರಜ್ವಲ್ ಬಗ್ಗೆ ದೇವೇಗೌಡರು ಸೊಲ್ಲೇ ಎತ್ತುತ್ತಿಲ್ಲ. ಇದರಿಂದಾಗಿ ಮಗನ ರಾಜಕೀಯ ಭವಿಷ್ಯದ ಬಗ್ಗೆ ರೇವಣ್ಣ- ಭವಾನಿ ಚಿಂತಿತರಾಗಿದ್ದಾರೆ. ದೇವೇಗೌಡ್ರ ಮೇಲೆ ರೇವಣ್ಣ ಅಸಮಾಧಾನ ಹೊರ ಹಾಕಿದ್ದಾರೆ.