Asianet Suvarna News Asianet Suvarna News

5 ವರ್ಷದಿಂದ ಮುಚ್ಚಿದ್ದ ಯಲ್ಲಮ್ಮ ದೇಗುಲದ ಬಾಗಿಲು ತೆಗೆಸಿದ ಬಸವ!

 5 ವರ್ಷದಿಂದ ಬಾಗಿಲು ಮುಚ್ಚಿದ್ದ ದೇಗುಲ ಓಪನ್ ಆಗಿದೆ. ರೇಣುಕಾ ಯಲ್ಲಮ್ಮ ದೇವಿ ದೇವಾಲಯದ ಬಾಗಿಲು ತೆರೆಸಿದ್ದಾರೆ ಕಾವಣಾಪುರದ ಬಸವ. ಕುಟುಂಬ ಕಲಹದಿಂದ ರೇಣುಕಾ ಯಲ್ಲಮ್ಮ ದೇಗುಲ ಬಾಗಿಲು ಮುಚ್ಚಿತ್ತು. ಮಂಡ್ಯದ ಗುತ್ತಲು ಬಡಾವಣೆಯಲ್ಲಿ ಬಸವನ ಪವಾಡ ನಡೆದಿದೆ. ಅರ್ಚಕನ ಮೆನಗೆ ತೆರಳಿ ದೇಗುಲಕ್ಕೆ ಕರೆತಂದು ಬಾಗಿಲು ತೆಗೆಸಿದ್ದಾನೆ ಬಸವ. 

 

 5 ವರ್ಷದಿಂದ ಬಾಗಿಲು ಮುಚ್ಚಿದ್ದ ದೇಗುಲ ಓಪನ್ ಆಗಿದೆ. ರೇಣುಕಾ ಯಲ್ಲಮ್ಮ ದೇವಿ ದೇವಾಲಯದ ಬಾಗಿಲು ತೆರೆಸಿದ್ದಾರೆ ಕಾವಣಾಪುರದ ಬಸವ. ಕುಟುಂಬ ಕಲಹದಿಂದ ರೇಣುಕಾ ಯಲ್ಲಮ್ಮ ದೇಗುಲ ಬಾಗಿಲು ಮುಚ್ಚಿತ್ತು. ಮಂಡ್ಯದ ಗುತ್ತಲು ಬಡಾವಣೆಯಲ್ಲಿ ಬಸವನ ಪವಾಡ ನಡೆದಿದೆ. ಅರ್ಚಕನ ಮೆನಗೆ ತೆರಳಿ ದೇಗುಲಕ್ಕೆ ಕರೆತಂದು ಬಾಗಿಲು ತೆಗೆಸಿದ್ದಾನೆ ಬಸವ. 

Video Top Stories