Asianet Suvarna News Asianet Suvarna News

‘ವಿಜಯ ಪತಾಕೆ ಹಾರಿಸಿಯೇ ಮರಳುತ್ತೇನೆ ಅಥವಾ ಅದೇ ಧ್ವಜದಲ್ಲಿ ಸುತ್ತಿ ಹಿಂದಿರಿಗುತ್ತೇನೆ’

'ಭಾರತದ ತ್ರಿವರ್ಣವನ್ನು ಹಾರಿಸುವ ಮೂಲಕ ಭಾರತದ ವಿಜಯ ಪತಾಕೆ ಹಾರಿಸಿಯೇ ಮರಳುತ್ತೇನೆ ಅಥವಾ ಅದೇ ಧ್ವಜದಲ್ಲಿ ಸುತ್ತಿ ಹಿಂದಿರಿಗುತ್ತೇನೆ. ಆದರೆ, ವಾಪಸು ಬರುವುದಂತೂ ಖಂಡಿತಾ...'  ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ವೀರ ಯೋಧ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಗಾಯಗೊಂಡ ಅಧಿಕಾರಿಗಳನ್ನು ಸಾಗಿಸುವಾಗ ಆಡಿದ ಕೊನೆಯ ಮಾತುಗಳಿವು. ಇಂಥ ಭಾರತೀಯ ವೀರ ಯೋಧನ ಜನ್ಮದಿನದಂದು ಅವರ ಕೆಚ್ಚೆದೆಯ ಹೋರಾಟವನ್ನು ಸ್ಮರಿಸಿಕೊಳ್ಳೋಣ.

'ಭಾರತದ ತ್ರಿವರ್ಣವನ್ನು ಹಾರಿಸುವ ಮೂಲಕ ಭಾರತದ ವಿಜಯ ಪತಾಕೆ ಹಾರಿಸಿಯೇ ಮರಳುತ್ತೇನೆ ಅಥವಾ ಅದೇ ಧ್ವಜದಲ್ಲಿ ಸುತ್ತಿ ಹಿಂದಿರಿಗುತ್ತೇನೆ. ಆದರೆ, ವಾಪಸು ಬರುವುದಂತೂ ಖಂಡಿತಾ...'  ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ವೀರ ಯೋಧ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಗಾಯಗೊಂಡ ಅಧಿಕಾರಿಗಳನ್ನು ಸಾಗಿಸುವಾಗ ಆಡಿದ ಕೊನೆಯ ಮಾತುಗಳಿವು. ಇಂಥ ಭಾರತೀಯ ವೀರ ಯೋಧನ ಜನ್ಮದಿನದಂದು ಅವರ ಕೆಚ್ಚೆದೆಯ ಹೋರಾಟವನ್ನು ಸ್ಮರಿಸಿಕೊಳ್ಳೋಣ.

Video Top Stories