Asianet Suvarna News Asianet Suvarna News

ದೋಸ್ತಿ ವಿರುದ್ಧ ಮತ್ತೆ ಫೀಲ್ಡಿಗಿಳದ ರಮೇಶ್ ಜಾರಕಿಹೊಳಿ ಈ ಬಾರಿ ಭೇಟಿ ಮಾಡಿದ್ದು ಯಾರನ್ನ!

ಕರ್ನಾಟಕದ ದೋಸ್ತಿ ಸರಕಾರವನ್ನು ಕೆಡವಲೇ ಬೇಕು ಎಂದು ಕಾಂಗ್ರೆಸ್ ರೆಬಲ್ ನಾಯಕ ರಮೇಶ್ ಜಾರಕಿಹೊಳಿ ಸಿದ್ಧವಾಗಿ ನಿಂತು ಬಿಟ್ಟಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಅತೃಪ್ತರನ್ನೆಲ್ಲ ರಮೇಶ್ ತಾವೇ ಒಂದು ಕಡೆ ಸೇರಿಸುತ್ತಿದ್ದಾರಾ? ಹೌದು ಎನ್ನುತ್ತಿದೆ ಈ ಬೆಳವಣಿಗೆ...

ಕರ್ನಾಟಕದ ದೋಸ್ತಿ ಸರಕಾರವನ್ನು ಕೆಡವಲೇ ಬೇಕು ಎಂದು ಕಾಂಗ್ರೆಸ್ ರೆಬಲ್ ನಾಯಕ ರಮೇಶ್ ಜಾರಕಿಹೊಳಿ ಸಿದ್ಧವಾಗಿ ನಿಂತು ಬಿಟ್ಟಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಅತೃಪ್ತರನ್ನೆಲ್ಲ ರಮೇಶ್ ತಾವೇ ಒಂದು ಕಡೆ ಸೇರಿಸುತ್ತಿದ್ದಾರಾ? ಹೌದು ಎನ್ನುತ್ತಿದೆ ಈ ಬೆಳವಣಿಗೆ...

Video Top Stories