Asianet Suvarna News Asianet Suvarna News

ಇದ್ದಕ್ಕಿದ್ದಂತೆ ದಿನೇಶ್ ಲಂಡನ್ ಗೆ ತೆರಳಲು ಈ ಪೋನ್ ಕರೆಯೇ ಕಾರಣ!

ರಾಜೀನಾಮೆ ರಾಮಾಯಣದ ನಡುವೆ ಸಿಎಂ ಕುಮಾರಸ್ವಾಮಿ ಅಮೆರಿಕದಲ್ಲಿ ಇದ್ದಾರೆ. ಇತ್ತ ಕಾಂಗ್ರೆಸ್ ಮುಖಂಡರು ಸಿಎಂ ಅಮೆರಿಕದಿಂದ  ವಾಪಸ್ ಬರಲಿ ಎಂದಿದ್ದಾರೆ.  ಇದು ದೇವೇಗೌಡ ಮತ್ತು ದಿನೇಶ್ ಗುಂಡೂರಾವ್ ನಡುವಿನ ವಾಗ್ವಾದಕ್ಕೂ ಕಾರಣವಾಗಿದೆ. ಸಿಎಂಗೆ ಆಸಕ್ತಿ ಇಲ್ಲದ ಮೇಲೆ ನಮಗ್ಯಾಕೆ?

ರಾಜೀನಾಮೆ ರಾಮಾಯಣದ ನಡುವೆ ಸಿಎಂ ಕುಮಾರಸ್ವಾಮಿ ಅಮೆರಿಕದಲ್ಲಿ ಇದ್ದಾರೆ. ಇತ್ತ ಕಾಂಗ್ರೆಸ್ ಮುಖಂಡರು ಸಿಎಂ ಅಮೆರಿಕದಿಂದ  ವಾಪಸ್ ಬರಲಿ ಎಂದಿದ್ದಾರೆ.  ಇದು ದೇವೇಗೌಡ ಮತ್ತು ದಿನೇಶ್ ಗುಂಡೂರಾವ್ ನಡುವಿನ ವಾಗ್ವಾದಕ್ಕೂ ಕಾರಣವಾಗಿದೆ. ಸಿಎಂಗೆ ಆಸಕ್ತಿ ಇಲ್ಲದ ಮೇಲೆ ನಮಗ್ಯಾಕೆ?

Video Top Stories