‘ಲಿಂಗಾಯತರು ಬೆನ್ನಿಗೆ ನಿಂತ್ರೂ, ಒಬ್ಬರನ್ನೂ ಕೇಂದ್ರದಲ್ಲಿ ಮಂತ್ರಿ ಮಾಡಕ್ಕೆ ಆಗಿಲ್ಲ’
ಲಿಂಗಾಯತರು ಕಾಂಗ್ರೆಸ್ಗೆ ಬೆಂಬಲಿಸಬಾರದು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಗೆ ಲಿಂಗಾಯತ ಮುಖಂಡ ಆರ್.ಬಿ. ತಿಮ್ಮಾಪುರ ತಿರುಗೇಟು ನೀಡಿದ್ದಾರೆ. ಲಿಂಗಾಯತರು ಅವರ ಬೆನ್ನಿಗೆ ನಿಂತಿದ್ದರೂ, ಒಬ್ಬ ಲಿಂಗಾಯತರನ್ನು ಕೇಂದ್ರದಲ್ಲಿ ಮಂತ್ರಿ ಮಾಡಲು ಯಡಿಯೂರಪ್ಪ ಕೈಯಿಂದ ಸಾಧ್ಯವಾಗಿಲ್ಲ, ಎಂದು ಕುಟುಕಿದ್ದಾರೆ.
ಲಿಂಗಾಯತರು ಕಾಂಗ್ರೆಸ್ಗೆ ಬೆಂಬಲಿಸಬಾರದು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಗೆ ಲಿಂಗಾಯತ ಮುಖಂಡ ಆರ್.ಬಿ. ತಿಮ್ಮಾಪುರ ತಿರುಗೇಟು ನೀಡಿದ್ದಾರೆ. ಲಿಂಗಾಯತರು ಅವರ ಬೆನ್ನಿಗೆ ನಿಂತಿದ್ದರೂ, ಒಬ್ಬ ಲಿಂಗಾಯತರನ್ನು ಕೇಂದ್ರದಲ್ಲಿ ಮಂತ್ರಿ ಮಾಡಲು ಯಡಿಯೂರಪ್ಪ ಕೈಯಿಂದ ಸಾಧ್ಯವಾಗಿಲ್ಲ, ಎಂದು ಕುಟುಕಿದ್ದಾರೆ.