ಬಂತು ಒಂದು ಫೋನ್ ಕರೆ; ಬೆಂಗಳೂರಿಗೆ ರಮೇಶ್ ಜಾರಕಿಹೊಳಿ ದೌಡು!
ಮೈತ್ರಿಕೂಟ ನಾಯಕರ ನಡುವೆ ಕಿತ್ತಾಟ ಆರಂಭವಾಗಿರುವ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷದಿಂದ ಮುನಿಸಿಕೊಂಡಿರುವ ಗೋಕಾಕ್ ಶಾಸಕ ಬೆಳಗಾವಿಯಿಂದ ಬೆಂಗಳೂರಿಗೆ ದಿಢೀರ್ ಪ್ರಯಾಣ ಬೆಳೆಸಿದ್ದಾರೆ. ಬಂಡಾಯವೇಳಲು ಸೂಕ್ತ ಸಮಯಕ್ಕೆ ಕಾಯುತ್ತಿದ್ದ ರಮೇಶ್ ಜಾರಕಿಹೊಳಿ ಫೋನ್ಗೆ ಒಂದು ಕರೆ ಬಂದಿದೆಯೆನ್ನಲಾಗಿದ್ದು, ತಕ್ಷಣ ಅವರು ಬೆಂಗಳೂರಿಗೆ ಹೊರಟಿದ್ದಾರೆ. ರಮೇಶ್ ಜಾರಕಿಹೊಳಿಗೆ ಕರೆ ಮಾಡಿದ ವ್ಯಕ್ತಿ ಯಾರು? ಈ ಬೆಳವಣಿಗೆ ಯಾವ ಕಡೆ ಬೊಟ್ಟು ಮಾಡುತ್ತಿದೆ?
ಮೈತ್ರಿಕೂಟ ನಾಯಕರ ನಡುವೆ ಕಿತ್ತಾಟ ಆರಂಭವಾಗಿರುವ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷದಿಂದ ಮುನಿಸಿಕೊಂಡಿರುವ ಗೋಕಾಕ್ ಶಾಸಕ ಬೆಳಗಾವಿಯಿಂದ ಬೆಂಗಳೂರಿಗೆ ದಿಢೀರ್ ಪ್ರಯಾಣ ಬೆಳೆಸಿದ್ದಾರೆ. ಬಂಡಾಯವೇಳಲು ಸೂಕ್ತ ಸಮಯಕ್ಕೆ ಕಾಯುತ್ತಿದ್ದ ರಮೇಶ್ ಜಾರಕಿಹೊಳಿ ಫೋನ್ಗೆ ಒಂದು ಕರೆ ಬಂದಿದೆಯೆನ್ನಲಾಗಿದ್ದು, ತಕ್ಷಣ ಅವರು ಬೆಂಗಳೂರಿಗೆ ಹೊರಟಿದ್ದಾರೆ. ರಮೇಶ್ ಜಾರಕಿಹೊಳಿಗೆ ಕರೆ ಮಾಡಿದ ವ್ಯಕ್ತಿ ಯಾರು? ಈ ಬೆಳವಣಿಗೆ ಯಾವ ಕಡೆ ಬೊಟ್ಟು ಮಾಡುತ್ತಿದೆ?