Asianet Suvarna News Asianet Suvarna News

ಚಂದನ್-ನಿವೇದಿತಾ ಪ್ರಪೋಸಲ್ ವಿವಾದ; ಪ್ರೀತಿಯೇ ಚೆಂದ ಎಂದ ಸಂಸದ!

ಯುವ ದಸರಾ ಕಾರ್ಯಕ್ರಮದಲ್ಲಿ ಗೆಳತಿ ನಿವೇದಿತಾಗೆ ರ‍್ಯಾಪರ್ ಚಂದನ್ ಶೆಟ್ಟಿ ಪ್ರಪೋಸ್ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಒಂದು ಕಡೆ ಸಚಿವ ವಿ.ಸೋಮಣ್ಣ ಚಂದನ್ ಶೆಟ್ಟಿ ವಿರುದ್ಧ ಕೆಂಡಾಮಂಡಲರಾಗಿದ್ದರೆ, ಇನ್ನೊಂದೆಡೆ ಸಂಸದ ಪ್ರತಾಪ್ ಸಿಂಹ ಜೋಡಿಯ ಬೆನ್ನಿಗೆ ನಿಂತಿದ್ದಾರೆ. 

ಸುವರ್ಣನ್ಯೂಸ್ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಅವರಿಬ್ಬರಿಗೆ ಶುಭ ಹಾರೈಸಿದ್ದಾರಲ್ಲದೆ, ಮೊದಲೇ ಗೊತ್ತಿದ್ದರೆ ನಾನು ಬುಕೇ ಕೂಡಾ ತರ್ತಿದ್ದೆ ಎಂದು ಹೇಳಿದರು. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ....
 

ಬೆಂಗಳೂರು (ಅ.05): ಯುವ ದಸರಾ ಕಾರ್ಯಕ್ರಮದಲ್ಲಿ ಗೆಳತಿ ನಿವೇದಿತಾಗೆ ರ‍್ಯಾಪರ್ ಚಂದನ್ ಶೆಟ್ಟಿ ಪ್ರಪೋಸ್ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಒಂದು ಕಡೆ ಸಚಿವ ವಿ.ಸೋಮಣ್ಣ ಚಂದನ್ ಶೆಟ್ಟಿ ವಿರುದ್ಧ ಕೆಂಡಾಮಂಡಲರಾಗಿದ್ದರೆ, ಇನ್ನೊಂದೆಡೆ ಸಂಸದ ಪ್ರತಾಪ್ ಸಿಂಹ ಜೋಡಿಯ ಬೆನ್ನಿಗೆ ನಿಂತಿದ್ದಾರೆ. 

ಸುವರ್ಣನ್ಯೂಸ್ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಅವರಿಬ್ಬರಿಗೆ ಶುಭ ಹಾರೈಸಿದ್ದಾರಲ್ಲದೆ, ಮೊದಲೇ ಗೊತ್ತಿದ್ದರೆ ನಾನು ಬುಕೇ ಕೂಡಾ ತರ್ತಿದ್ದೆ ಎಂದು ಹೇಳಿದರು. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ....

Video Top Stories