Asianet Suvarna News Asianet Suvarna News

ಮಹಾ Exclusive: ಮೈತ್ರಿ ಸರ್ಕಾರ ಉಳಿಸಿತ್ತು ಆ ಒಂದು ಫೋನ್ ಕಾಲ್ ಟ್ಯಾಪಿಂಗ್‌!

ಫೋನ್ ಕದ್ದಾಲಿಕೆ ಪ್ರಕರಣವನ್ನು ಕೆದಕಿದಷ್ಟು ಸ್ಫೋಟಕ ಅಂಶಗಳು ಹೊರಬರುತ್ತಿವೆ. ಫೋನ್ ಟ್ಯಾಪಿಂಗ್‌ ಬೆನ್ನತ್ತಿದ ಸುವರ್ಣನ್ಯೂಸ್‌ಗೆ ಇನ್ನೊಂದು ಮಹತ್ವದ ವಿಚಾರ ತಿಳಿದುಬಂದಿದೆ. ಮೈತ್ರಿ ಸರ್ಕಾರ ಜೂನ್‌ವರೆಗೆ ಮುಂದುವರಿಯಲು ‘ಆ ಒಂದು’ ಫೋನ್ ಕರೆಯನ್ನು ಕದ್ದಾಲಿಸಿರುವುದೇ ಕಾರಣ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಅದೇನು ಘಟನೆ? ಅದು ಯಾರ ಫೋನ್ ಕರೆ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.... 

ಬೆಂಗಳೂರು (ಆ.16): ಫೋನ್ ಕದ್ದಾಲಿಕೆ ಪ್ರಕರಣವನ್ನು ಕೆದಕಿದಷ್ಟು ಸ್ಫೋಟಕ ಅಂಶಗಳು ಹೊರಬರುತ್ತಿವೆ. ಫೋನ್ ಟ್ಯಾಪಿಂಗ್‌ ಬೆನ್ನತ್ತಿದ ಸುವರ್ಣನ್ಯೂಸ್‌ಗೆ ಇನ್ನೊಂದು ಮಹತ್ವದ ವಿಚಾರ ತಿಳಿದುಬಂದಿದೆ. ಮೈತ್ರಿ ಸರ್ಕಾರ ಜೂನ್‌ವರೆಗೆ ಮುಂದುವರಿಯಲು ‘ಆ ಒಂದು’ ಫೋನ್ ಕರೆಯನ್ನು ಕದ್ದಾಲಿಸಿರುವುದೇ ಕಾರಣ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಅದೇನು ಘಟನೆ? ಅದು ಯಾರ ಫೋನ್ ಕರೆ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್....